Webdunia - Bharat's app for daily news and videos

Install App

ಸಾಧುಗಳ ಗಾಂಜಾ ಸೇವನೆ: ಮೂಕಪ್ರೇಕ್ಷಕರಾದ ಪೊಲೀಸರು

Webdunia
ಸೋಮವಾರ, 1 ಫೆಬ್ರವರಿ 2016 (14:22 IST)
ರಾಯಚೂರು ಜಿಲ್ಲೆ ಸಿಂಧನೂರು ಬಳಿ ಪ್ರತಿವರ್ಷವೂ ಅಂಬಾಮಠದ ಜಾತ್ರೆ ನಡೆಯುತ್ತೆ.  ಈ ಸಲದ ಜಾತ್ರೆಯಲ್ಲಿ ಉತ್ತರ ಭಾರತದಿಂದ ಅನೇಕ ಸಾಧು, ಸಂತರು ಆಗಮಿಸಿದ್ದು, ಇಲ್ಲಿ ಬೀದಿಯಲ್ಲೇ ಕುಳಿತು ಸಾಧುಗಳು ಪೊಲೀಸರ ಎದುರೇ ಗಾಂಜಾ ಸೇದುತ್ತಾರೆ.

ಜಾತ್ರೆಯಲ್ಲಿ ಬರುವ ಅನೇಕ ಭಕ್ತರಿಗೆ ಸಾಧುಗಳು ಗಾಂಜಾ ಮಾರಾಟ ಮಾಡ್ತಾರೆ. ಆದರೆ ಸಾಧು, ಸಂತರು ಧಂ ಮಾರೋ ಧಂ ಮಾಡುತ್ತಿದ್ದರೂ  ಪೊಲೀಸರು ಮೂರಪ್ರೇಕ್ಷಕರಂತೆ ನೋಡಿಕೊಂಡು ಸುಮ್ಮನಿರುವುದು ಅಲ್ಲಿನ ನಿವಾಸಿಗಳಿಗೆ ಮುಜುಗರಕ್ಕೀಡುಮಾಡಿದೆ.

ಗಾಂಜಾಸೇವನೆಗೆ ಮತ್ತು ಮಾರಾಟಕ್ಕೆ ನಿಷೇಧವಿದ್ದರೂ ಗಾಂಜಾ ಸೇದುವಿಕೆ ಮತ್ತು ಮಾರಾಟ ರಾಜಾರೋಷವಾಗಿ ನಡೆಯುತ್ತಿದ್ದರೂ ಪೊಲೀಸರು ಮೌನಪ್ರೇಕ್ಷಕರಾಗಿರುವುದಕ್ಕೆ ಸ್ಥಳೀಯ ನಿವಾಸಿಗಳು ಆಕ್ರೋಶಗೊಂಡಿದ್ದಾರೆ. 

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments