Webdunia - Bharat's app for daily news and videos

Install App

ಮದುವೆ ಊಟದಲ್ಲಿ ಕಲ್ಲು-ಮಣ್ಣು: ಮಾರಾಮಾರಿ

Webdunia
ಶನಿವಾರ, 30 ಏಪ್ರಿಲ್ 2016 (10:41 IST)
ಮದುವೆ ಊಟದಲ್ಲಿ ಕಲ್ಲು ಮಣ್ಣು ಕಂಡು ಬಂದಿದ್ದು ಮಾರಾಮಾರಿಗೆ ಪ್ರೇರೇಪಿಸಿದ ಘಟನೆ ಬೆಳಗಾವಿಯ ಪೀರನವಾಡಿ ಬಳಿ ನಡೆದಿದೆ.

 
ಲಕ್ಷ್ಮೀ ಕಾಂಬ್ಳೆ ಎಂಬ ವಧುವಿನ ಜತೆ ರಾಜು ಗೋಂದಳಿ ಎಂಬುವವರ ವಿವಾಹದ ನಡೆಯುತ್ತಿತ್ತುಊಟದ ಮೆನ್ಯೂನಲ್ಲಿ ವ್ಯತ್ಯಾಸ ಹಾಗೂ ಅನ್ನದಲ್ಲಿ ಕಲ್ಲು -ಮಣ್ಣು ಕಂಡು ಬಂದಿದೆ. ಇದರಿಂದ ಕೋಪಗೊಂಡ ವಧುವಿನ ಕಡೆಯವರು ವರನ ಕಡೆಯವರ ಬಳಿ ಸಮಜಾಯಿಸಿ ಕೇಳಿದ್ದಾರೆ. ಅವರದಕ್ಕೆ  ಬೇಜವಾಬ್ದಾರಿ ಉತ್ತರ ನೀಡಿದ್ದಕ್ಕೆ ಆಕ್ರೋಶಗೊಂಡ ವಧುವಿನ ಸಂಬಂಧಿಕರು ಅಡುಗೆಯನ್ನೆಲ್ಲ ಬೀಸಾಡಿ ಗಲಾಟೆಯನ್ನು ಮಾಡಿದ್ದಾರೆ. 
 
ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಎರಡು ಕಡೆಯವರ ನಡುವೆ ಸಂಧಾನ ಮಾಡಿಸಿ ವಿವಾದವನ್ನು ಬಗೆಹರಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.   
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಣದೀಪ್ ಸುರ್ಜೇವಾಲಾ ರಾಜ್ಯಕ್ಕೆ ಬಂದಿರುವುದೇ ಕಪ್ಪ ಕೇಳಕ್ಕೆ: ಸಿಟಿ ರವಿ

ತೆಲಂಗಾಣದ ಎಲ್ಲ ಜಿಲ್ಲೆಗಳಲ್ಲಿ ಮಿಂಚು, ಗುಡುಗು ಸಹಿತ ಭಾರೀ ಮಳೆಯ ಮುನ್ಸೂಚನೆ

ರಾಜ್ಯ ನಾಯಕತ್ವ ಬದಲಾವಣೆ ಬಗ್ಗೆ ಅತೃಪ್ತ ಶಾಸಕರ ಭೇಟಿ ಬಳಿಕ ಸುರ್ಜೇವಾಲಾ ಹೀಗಂದ್ರು

ಕಸ ಹಾಕಿದ್ದಕ್ಕೆ ವೃದ್ಧೆಯನ್ನು ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ, ಕ್ರೂರತೆಗೆ ಭಾರೀ ಆಕ್ರೋಶ

Video: ಏಕಾಏಕಿ ಉಕ್ಕಿ ಹರಿದ ಜಲಪಾತ, ಪವಾಡ ಸದೃಶ್ಯ 6 ಮಹಿಳೆಯರು ಪಾರು

ಮುಂದಿನ ಸುದ್ದಿ
Show comments