Webdunia - Bharat's app for daily news and videos

Install App

ಇಬ್ಬರು ಎಳೆಯ ಮಕ್ಕಳನ್ನು ಕೊಂದು ತಂದೆ ಆತ್ಮಹತ್ಯೆ

Webdunia
ಬುಧವಾರ, 1 ಅಕ್ಟೋಬರ್ 2014 (15:46 IST)
ಬೆಂಗಳೂರಿನಲ್ಲಿ ಎಳೆಯ ವಯಸ್ಸಿನ ಅವಳಿ ಮಕ್ಕಳನ್ನು ಕೊಂದು ತಂದೆ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ವರದಿಯಾಗಿದೆ. ವೆಲ್ಡಿಂಗ್ ಶಾಪ್ ಇಟ್ಟುಕೊಂಡಿದ್ದ ಕುಮಾರೇಶ್ ಪತ್ನಿ ಎರಡು ತಿಂಗಳ ಹಿಂದೆ ತೀರಿಹೋಗಿದ್ದರು.

ಪತ್ನಿಯ ಸಾವಿನಿಂದಾಗಿ ತೀವ್ರ ನೊಂದಿದ್ದ ಕುಮಾರೇಶ್   ತನ್ನ ಇಬ್ಬರು ಮಕ್ಕಳ ಕತ್ತುಹಿಸುಕಿ ಕೊಲೆ ಮಾಡಿ ತಾನೂ ನೇಣುಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ರಾಜಾಜಿನಗರದ 5ನೇ ಬ್ಲಾಕ್ ಮನೆಯಲ್ಲಿ ವಿಜೇತಾ(4) ಮತ್ತು ದೇವಿಕಾ(4) ಎಂಬ ನಾಲ್ಕು ವರ್ಷದ ಮಕ್ಕಳನ್ನು ಕುಮಾರ್ ಕತ್ತುಹಿಸುಕಿ ಹತ್ಯೆ ಮಾಡಿದ ನಂತರ ತಾನೂ ಸಾವಿಗೆ ಶರಣಾದ. ಕುಮಾರ್ ಪತ್ನಿ ಸೋನಿ ತೀವ್ರ ಹೊಟ್ಟೆನೋವಿನ ಕಾರಣ ಮೂರುವರೆ ತಿಂಗಳ ಹಿಂದೆ ನೇಣು ಹಾಕಿಕೊಂಡು ಸತ್ತಿದ್ದರು. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments