Webdunia - Bharat's app for daily news and videos

Install App

ನೂತನ ಶಾಸಕರಿಗೆ ಹಿರಿಯರ ನೀತಿಪಾಠ

Webdunia
ಸೋಮವಾರ, 26 ಜೂನ್ 2023 (17:00 IST)
ಇಂದಿನಿಂದ ಮೂರು ದಿನಗಳ ಕಾಲ ನೆಲಮಂಗಲದ ಬಳಿಯ ಕ್ಷೇಮವನದಲ್ಲಿ ತರಬೇತಿ ಶಿಬಿರ ನಡೆಯಲಿದೆ.
ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಬಂದಿರುವಂತಹ ನೂತನ ಶಾಸಕರಿಗೆ ಹಿರಿಯರು ನೀತಿಪಾಠ ಮಾಡಲಿದ್ದಾರೆ. ಸದನದೊಳಗೆ ಹೇಗೆ ವರ್ತಿಸಬೇಕು? ಸದನದ ಕಾರ್ಯಕಲಾಪಗಳೇನು? ಹೊಸ ಶಾಸಕರ ಜವಾಬ್ದಾರಿಗಳೇನು? ಕ್ಷೇತ್ರದ ಸಮಸ್ಯೆ ಬಗ್ಗೆ ಗಮನ ಸೆಳೆಯುವುದೇಗೆ? ಸದನದ ನೀತಿ ನಿಯಮಗಳೇನು? ಅಲ್ಲಿ ನಡೆಯೋ‌ ಚರ್ಚೆಗಳೇನು, ಹೇಗೆ ಭಾಗಿಯಾಗಬೇಕು? ನಿಯಮಗಳ ಶಿಸ್ತು ರೂಡಿಸಿಕೊಳ್ಳುವುದು ಹೇಗೆಂದು ಹಿರಿಯರು ಹೊಸಬರಿಗೆ ನೀತಿ ಪಾಠ ಮಾಡಲಿದ್ದಾರೆ. ವಿಧಾನಸಭೆ ಸ್ಪೀಕರ್ ವತಿಯಿಂದ ಕಾರ್ಯಕ್ರಮವನ ಆಯೋಜಿಸಿದ್ದು. ಸಿಎಂ ಸಿದ್ದರಾಮಯ್ಯ, ಹಿರಿಯ ಸಚಿವರು ಹೊಸ ಶಾಸಕರಿಗೆ ನೀತಿ ಪಾಠ ಮಾಡಲಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments