Webdunia - Bharat's app for daily news and videos

Install App

ಎರಡು ಪ್ಯಾಮಿಲಿ ನಡುವಿನ ಮನಸ್ತಾಪಕ್ಕೆ ಎಂಟ್ರಿ ಕೊಟ್ರಾ ತಹಶಿಲ್ದಾರ..!?

Webdunia
ಮಂಗಳವಾರ, 19 ಸೆಪ್ಟಂಬರ್ 2023 (16:00 IST)
ಹೈಕೋರ್ಟ್ ಆರ್ಡರ್ ಗು ಕೇರ್ ಮಾಡಲ್ವಾ ತಹಶಿಲ್ದಾರ್, ಆರ್ ಐ ?ಕೆಆರ್ ಪುರಂನ ವಿಶೇಷ ತಹಶಿಲ್ದಾರ್ ಮಹೇಶ್, ಆರ್ ಐ ಸುಧಾಕರ್, ಮ್ಯಾನೇಜರ್ ಪ್ರಕಾಶ್ ವಿರುದ್ದ ಗಂಭೀರ ಆರೋಪ ಕೇಳಿಬಂದಿದೆ.ರೂಪ ಹಾಗೂ ಶ್ರೀನಿವಾಸ ಎಂಬುವವರಿಂದ ಆರೋಪ ಮಾಡಿದ್ದಾರೆ.
 
ಮಂಡೂರ್ ಗ್ರಾಮ ಪಂಚಾಯಿತಿ ಲಘುಮೇನಹಳ್ಳಿಯ ಜಮೀನಿನ ವಿಚಾರದಲ್ಲಿ ಎರಡು ಫ್ಯಾಮಿಲಿ ನಡುವೆ ಮನಸ್ತಾಪ ಉಂಟಾಗಿದೆ.ನರಸಪ್ಪ ಹಾಗೂ ಸುಬ್ಬಣ್ಣ ಅನ್ನೋ ಸೋಹದರರಿಗೆ ಜಮೀನು ಹಂಚಿಕೆ ಮಾಡಲಾಗಿತ್ತು.ಜಮೀನನ್ನ ಯಾರೆ ಮಾರಬೇಕಾದಲ್ಲಿ ತಮ್ಮ ಫ್ಯಾಮಿಲಿಯವರಿಗೆ ಮಾರಬೇಕು ಅಂತ ವಿಲ್ ಮಾಡಿದ್ರು.ಆದ್ರೆ ಸುಬ್ಬಣ್ಣನ ಹಾಗೂ ಅವರ ಕುಟುಂಬದವರು ಅವರಗೆ ಇದ್ದ ಜಮೀನನ್ನು ಬೇರೆಯವರಿಗೆ ಮಾರಾಟ ಮಾಡಿದ್ರಾ..?ಇದನ್ನ ಪ್ರಶ್ನಿಸಿ ಸಿವಿಲ್ ಕೋರ್ಟಿನ ಮೊರೆ ಹೋಗಿದ್ದ ನರಸಪ್ಪ ಮತ್ತು ಕುಟುಂಬ ನ್ಯಾಯಾಲಯದ ಸೂಚನೆಯಂತೆ ಎರಡುವರೆ ಎಕರೆ ಜಮೀನನ್ನು  ನರಸಪ್ಪ ಖರಿದೀಸಿದ್ದ.ಅಂದಿನಿಂದ ಇಂದಿನವರೆಗೂ ನರಸಪ್ಪ ಅವರ ಹೆಸರಲೇ ಪಾಣಿ ಮತ್ತು ಖಾತೆ ಇದೆ.ಕೆಲ ದಿನಗಳ ಹಿಂದೆ ಸುಬ್ಬಣ್ಣ ಮತ್ತು ನರಸಪ್ಪ ಇಬ್ಬರು ತೀರಿಕೊಂಡಿದ್ರು.ತದನಂತರ ಸುಬ್ಬಣ್ಣ ಮಕ್ಕಳು ಆಂಜಿನಪ್ಪ ಹಾಗೂ ಮುನೇಗೌಡ ಅಕ್ರಮವಾಗಿ ತಮ್ಮ ಹೆಸರಿಗೆ ಭೂಮಿ ಮಾಡಿಸಿಕೊಂಡಿದ್ದಾರೆ ಎಂಬ ಆರೋಪ ಇದೆ.ತಹಶೀಲ್ದಾರ್ ಗಮನಕ್ಕೆ ಇಲ್ಲದೇ ಇಷ್ಟೇಲ್ಲ ನಡೆಯುತ್ತಾ..,?ಎರಡು ಬಾರಿ ತಕರಾರು ಅರ್ಜಿ ಕೊಟ್ಟಿದ್ದರು ಖಾತೆ ಹೇಗೆ ಮಾಡಿಸಿದ್ದಾರೆ ಅಂತ ರೂಪ ಪ್ರಶ್ನಿಸಿದ್ದಾರೆ.ತಕರಾರು ಅರ್ಜಿ ಮಿಸ್ ಆಗಿದೆ ಅಂತ ಉಢಾಫೆ ಉತ್ತರ  ಅಧಿಕಾರಿಗಳು ಕೊಡ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಾಲ್ವಡಿ ಕೃಷ್ಣರಾಜ ಒಡೆಯರ್ ನಾಡಿಗೆ ನೀಡಿದ ಕೊಡುಗೆಗಳ ಪಟ್ಟಿ ಇಲ್ಲಿದೆ ನೋಡಿ

ನಾಲ್ವಡಿ ಒಡೆಯರ್ ಗಿಂತ ನೀವು ಗ್ರೇಟ್ ಅಂತೆ ಎಂದು ಕೇಳಿದ್ದಕ್ಕೆ ಸಿದ್ದರಾಮಯ್ಯ ಉತ್ತರ ನೋಡಿ

ಸಿದ್ದರಾಮಯ್ಯ ಒಡೆಯರ್ ಗಿಂತ ಗ್ರೇಟ್ ಎಂದಿದ್ದ ಯತೀಂದ್ರ: ಯದುವೀರ್ ಒಡೆಯರ್ ಉತ್ತರ ನೋಡಿ

ರಸಗೊಬ್ಬರ ರೈತರಿಗೆ ಸಿಗಲು ಸರ್ಕಾರ ವ್ಯವಸ್ಥೆಯೇ ಮಾಡಿಲ್ಲ: ಬಿವೈ ವಿಜಯೇಂದ್ರ

Arecanut price: ಇಂದು ಅಡಿಕೆ ರೇಟ್ ಎಷ್ಟು ನೋಡಿ

ಮುಂದಿನ ಸುದ್ದಿ
Show comments