Webdunia - Bharat's app for daily news and videos

Install App

ಶಿವಣ್ಣನ ನೋಡಲು ಇಂದೂ ಹರಿದು ಬರುತ್ತಿದೆ ತಾರೆಯರ ದಂಡು

Webdunia
ಬುಧವಾರ, 7 ಅಕ್ಟೋಬರ್ 2015 (12:48 IST)
ವರ್ಕ್ ಔಟ್ ಮಾಡುವ ವೇಳೆ ತಮ್ಮ ಬಲ ಭುಜ ಹಾಗೂ ಎದೆಯಲ್ಲಿ ಸ್ವಲ್ಪ ಮಟ್ಟಿನ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ನಟ ಡಾ.ಶಿವರಾಜ್ ಕುಮಾರ್ ಅವರನ್ನು ನೋಡಲು ಎರಡನೇ ದಿನವಾದ ಇಂದೂ ಕೂಡ ಸ್ಯಾಂಡಲ್ ವುಡ್ ತಾರೆಯರ ದಂಡು ಹರಿದು ಬರುತ್ತಿದ್ದು, ಅವರ ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದಾರೆ. 
 
ನಗರದ ಮಲ್ಯಾ ಆಸ್ಪತ್ರೆಯಲ್ಲಿರುವ ಅವರನ್ನು ಭೇಟಿ ಮಾಡುತ್ತಿರುವ ತಾರೆಯರ ದಂಡು, ಅವರ ಕುಶಲೋಪರಿ ಬಗ್ಗೆ ಚಕಿತಗೊಂಡು ಸಂಪೂರ್ಣ ವಿವರ ಪಡೆಯುತ್ತಿದೆ. ನಿನ್ನೆ ನೆನಪಿರಲಿ ಪ್ರೇಮ್, ಪ್ರಮ್-ರಕ್ಷಿತಾ, ವಿ.ರವಿಚಂದ್ರನ್, ಸುಧಾರಾಣಿ, ತಾರಾ, ಯಶ್ ಸೇರಿದಂತೆ ಇತರೆ ತಾರೆಯರು ಆಗಮಿಸಿದ್ದರು. 
 
ಇನ್ನು ಇಂದು ಸಚಿವೆ, ಚಿತ್ರರಂಗದ ಹಿರಿಯ ಕಲಾವಿದೆ ಉಮಾಶ್ರೀ, ಶ್ರೀನಾಥ್, ಹೇಮಾಚೌದರಿ, ಭಾರತಿ ವಿಷ್ಣುವರ್ಧನ್ ಸೇರಿದಂತೆ ಇನ್ನಿತರೆ ಗಣ್ಯು ಆಸ್ಪತ್ರೆಗೆ ಆಗಮಿಸಿ ಶಿವಣ್ಣ ಅವರ ಕುಶಲೋಪರಿ ವಿಚಾರಿಸುತ್ತಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments