Webdunia - Bharat's app for daily news and videos

Install App

ಹಾಸನದಲ್ಲಿ ಆನೆ ಹಿಂಡಿನ ಚಿನ್ನಾಟ

Webdunia
ಗುರುವಾರ, 30 ನವೆಂಬರ್ 2023 (18:00 IST)
ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಹೆಬ್ಬನಹಳ್ಳಿಯ ಕಾಫಿ ತೋಟದಲ್ಲಿ ಗಜಪಡೆಯ ವಿಹಾರದ ವೀಡಿಯೋ ವೈರಲ್ ಆಗಿದೆ. ಕಾಫಿ ತೋಟದ ಅಂಚಲ್ಲಿ ನಿಂತು ಆನೆ ಹಿಂಡು ಚಿನ್ನಾಟವಾಡುತ್ತಿವೆ. 20ಕ್ಕೂ ಹೆಚ್ಚು ಆನೆಗಳು ಆಹಾರ ಸೇವಿಸಿ ನೀರು ಕುಡಿದು ಅಲ್ಲೇ ಬೀಡುಬಿಟ್ಟಿವೆ. ಬೇಲೂರು ತಾಲ್ಲೂಕಿನ ಭಾಗದಿಂದ ಮತ್ತೆ ಸಕಲೇಶಪುರ ತಾಲ್ಲೂಕಿನ ಭಾಗಕ್ಕೆ ಗಜಪಡೆ ಶಿಫ್ಟ್ ಆಗಿದ್ದು, ಆನೆ ಹಿಂಡು ಕಂಡು ಜನರು ಭಯಭೀತರಾಗಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments