Webdunia - Bharat's app for daily news and videos

Install App

ಮಾಂಸ, ಮೊಟ್ಟೆ ಪ್ರಿಯರಿಗೆ ಬಿಗ್ ಶಾಕ್...!

Webdunia
ಭಾನುವಾರ, 20 ಆಗಸ್ಟ್ 2023 (19:46 IST)
ಇಂಧನ, ತರಕಾರಿ ದರ ಏರಿಕೆ ಬೆನ್ನಲ್ಲೇ ಚಿಕನ್, ಎಗ್ ದರ ದಾಖಲೆ ಮಟ್ಟದಲ್ಲಿ ಏರಿಕೆಯಾಗಿದೆ.ಇದೇ ಮೊದಲ ಬಾರಿಗೆ ಅತ್ಯಧಿಕ ದರ ಏರಿಕೆಯಾಗಿದ್ದು,ಒಂದು ಮೊಟ್ಟೆ 7 ರೂ. ಚಿಲ್ಲರೆ ವ್ಯಾಪಾರವಾಗಿದೆ.ಒಂದು ಕೆ.ಜಿ ಚಿಕನ್ 230 ರೂ. ದಾಟಿದೆ.ಕಳೆದೊಂದು ತಿಂಗಳಿನಿಂದ ನಿರಂತರ ಬೆಲೆ ಏರಿಕೆಯಾಗಿದೆ.
 
ಮೊಟ್ಟೆ, ಕೋಳಿ ಉತ್ಪಾದನೆ ಇಳಿಮುಖವಾಗಿದ್ದು,ಬೇಡಿಕೆಯಷ್ಟು ಪೂರೈಕೆ ಆಗದ ಕಾರಣ ದರ ಹೆಚ್ಚಿದೆ.ಹಿಂದೆಂದೂ ಕಾಣದ ಈ ತೆರನಾದ ದರ ಏರಿಕೆಯಾಗಿದೆ.ರಾಜ್ಯಕ್ಕೆ ದಿನವೊಂದಕ್ಕೆ 1.5 ಕೋಟಿ ಮೊಟ್ಟೆ ಪೂರೈಕೆಯಾಗಿದ್ದು,ಬೆಂಗಳೂರಿಗೆ 75 ಲಕ್ಷ ಮೊಟ್ಟೆ ಅಗತ್ಯವಿದೆ.
 
ರಾಜ್ಯದ ಮೊಟ್ಟೆ, ಚಿಕನ್ ಹೊರ ರಾಜ್ಯಕ್ಕೂ ರಫ್ತಾಗುತ್ತೆ.ಬೇಸಿಗೆ ಕಾರಣಕ್ಕೆ ಫಾರ್ಮ್ ಕೋಳಿ ಉತ್ಪಾದನೆ ಕಡಿಮೆಯಾಗಿದೆ.ಹವಾಮಾನ ವೈಪರೀತ್ಯ, ಎಲ್ಲ ದರ ಏರಿಕೆ ಪರಿಣಾಮವಾಗಿದೆ.ಮೊಟ್ಟೆ, ಕೋಳಿ ದರ ದಾಖಲೆ ಮಟ್ಟಕ್ಕೆ ಏರಿಕೆಯಾಗಿದ್ದು,ಇನ್ನೊಂದು ತಿಂಗಳು ಇದೇ ದರ ಇರುವ ಸಾಧ್ಯತೆ ಇದೆ ಎಂದು ಕರ್ನಾಟಕ ಸಹಕಾರ ಕುಕ್ಕಟ ನಿಯಮಿತ ಅಧ್ಯಕ್ಷ ಕಾಂತರಾಜ್ ಹೇಳಿದ್ದಾರೆ.
 
ಯಾವ ಯಾವ ದರ ಎಲ್ಲೇಲ್ಲಿ ಎಷ್ಟು ಅಂತಾ ನೋಡುವುದಾದ್ರೆ
 
ತಿಂಗಳು - ಮೊಟ್ಟೆ ಫಾರ್ಮ್ ದರ - ಚಿಲ್ಲರೆ ದರ
 
ಮಾರ್ಚ್  - 4 ರೂ. - 5 ರೂ.
ಏಪ್ರಿಲ್ -  4.45 ರೂ. - 5.55 ರೂ.
ಮೇ - 5.55 ರೂ. - 6.55 ರೂ.
ಜೂನ್ -  6.00 ರೂ. - 7 ರೂ.
 
ತಿಂಗಳು - ಚಿಕನ್ ಫಾರ್ಮ್ ದರ - ಚಿಲ್ಲರೆ ದರ
ಮಾರ್ಚ್ - 120 ರೂ. - 155 + ರೂ.
ಏಪ್ರಿಲ್ - 140 ರೂ. - 175 + ರೂ.
ಮೇ - 180 ರೂ. - 210 + ರೂ.
ಜೂನ್ - 130  ರೂ. - 165 + ರೂಪಾಯಿಯಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Caste census report: ಜಾತಿಗಣತಿ ವರದಿ ಹೊರಹಾಕಲು ಹೊರಟಿದ್ದ ಸಿಎಂ ಸಿದ್ದರಾಮಯ್ಯ ಗಪ್ ಚುಪ್ ಆಗಿದ್ದೇಕೆ

ವಕ್ಫ್ ತಿದ್ದುಪಡಿ ಕಾಯಿದೆ ತಂದಿದ್ದಕ್ಕೆ ಥ್ಯಾಂಕ್ಯೂ ಮೋದಿಜಿ ಎಂದು ಪ್ರಧಾನಿ ಭೇಟಿಯಾದ ಮುಸ್ಲಿಮರು: Video

ಕಾಂಗ್ರೆಸ್‌ ಜನಪೀಡಕ ಸರ್ಕಾರ: ಗುಡುಗಿದ ಬಿವೈ ವಿಜಯೇಂದ್ರ

Waqf Bill: ವಕ್ಫ್ ತಿದ್ದುಪಡಿ ಕಾಯ್ದೆಗೆ ಸುಪ್ರೀಂಕೋರ್ಟ್ ಅಂಕುಶ: ತೀರ್ಪಿನಲ್ಲಿ ಹೇಳಿದ್ದೇನು

ನಾವು ಹಾಲಿನ ದರ ಹೆಚ್ಚಳ ಮಾಡಿದ್ದು ರೈತರಿಗೆ ಸಿಗ್ತಿದೆ, ಮೋದಿ ಗ್ಯಾಸ್ ಸಬ್ಸಿಡಿ ರದ್ದು ಮಾಡಿದ್ದು ಯಾರಿಗೆ ಸಿಗ್ತಿದೆ: ಸಿದ್ದರಾಮಯ್ಯ

ಮುಂದಿನ ಸುದ್ದಿ
Show comments