Webdunia - Bharat's app for daily news and videos

Install App

ಸುರತ್ಕಲ್ ನಲ್ಲಿ ಮುಳುಗುವ ಭೀತಿಯಲ್ಲಿ ಡ್ರೆಜ್ಜಿಂಗ್ ಹಡಗು

Webdunia
ಭಾನುವಾರ, 18 ಜೂನ್ 2023 (19:15 IST)
ಅರಬ್ಬೀ ಸಮುದ್ರದಲ್ಲಿ ಚಂಡಮಾರುತ ಎಫೆಕ್ಟ್​ಯಿಂದ ಸುರತ್ಕಲ್​ನಲ್ಲಿ ಡ್ರೆಜ್ಜಿಂಗ್ ಹಡಗು ಮುಳುಗುವ ಭೀತಿ ಇದೆ. ಹಡಗು ನಾಲ್ಕು ವರ್ಷಗಳಿಂದ ಸಮುದ್ರ ದಡದಲ್ಲಿ ಸಿಲುಕಿದೆ. ಹಡಗು ಮಂಗಳೂರು ಹೊರವಲಯದ ಸುರತ್ಕಲ್ ಬೀಚ್ ನಲ್ಲಿದೆ. ಭಗವತಿ ಪ್ರೇಮ್ ಹೆಸರಿನ ಹಡಗನ್ನು ಆವರಿಸಿ ಮೇಲಕ್ಕೆ ಸಾಗರದ ಅಲೆಗಳು ಚಿಮ್ಮುತ್ತಿದೆ. ಸಮುದ್ರ ದಡದ ಮರಳಿನಲ್ಲಿ 9498 ಟನ್ ಭಾರದ ಡ್ರೆಜ್ಜಿಂಗ್ ಹಡಗು ಹೂತು ಹೋಗಿದೆ. ಮಂಗಳೂರು ಎನ್ಎಂಪಿಟಿ ಬಂದರಿನಲ್ಲಿ ಮುಂಬೈ ಮೂಲದ ಹಡಗು ಡ್ರೆಜ್ಜಿಂಗ್ ನಡೆಸುತ್ತಿದೆ. 2019ರ ಅಕ್ಟೋಬರ್ ನಲ್ಲಿ ಇಂಜಿನ್ ಕೆಟ್ಟು ಸಮುದ್ರದ ಅಬ್ಬರಕ್ಕೆ ಹಡಗು ದಡಕ್ಕೆ ಬಂದಿದೆ. ನೂರಾರು ಟನ್ ಆಯಿಲ್ ಹೊಂದಿದ್ದು ಹಡಗು ತೆರವು ಮಾಡದೆ ಜಿಲ್ಲಾಡಳಿತ ನಿರ್ಲಕ್ಷ್ಯ ತೋರುತ್ತಿದೆ. ಮುಳುಗಿದರೆ ಅಥವಾ ಆಯಿಲ್ ಸೋರಿಕೆಯಾದಲ್ಲಿ ಭಾರೀ ಜಲಮಾಲಿನ್ಯ, ಸಮುದ್ರ ಜೀವಿಗಳಿಗೆ ಅಪಾಯವಿದೆ. ಈ ಬಾರಿ ಚಂಡಮಾರುತಕ್ಕೆ ಸಮುದ್ರದಲ್ಲಿ ಹಡಗು ಕುಸಿದು ಹೋಗುವ ಭೀತಿಯಲ್ಲಿ ಸ್ಥಳೀಯರು ಇದ್ಧಾರೆ. ಹಡಗು ಒಡೆಯದೆ ಸ್ಥಳಾಂತರ ಮಾಡಬೇಕೆಂಬ ಮೀನುಗಾರರ ಒತ್ತಾಯಕ್ಕೆ ಎನ್ಎಂಪಿಟಿ ನಿರ್ಲಕ್ಷ್ಯ ತೋರುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇಸ್ರೇಲ್- ಇರಾನ್ ಸಂಘರ್ಷ: ವಿಮಾನಗಳ ಹಾರಾಟ ಸ್ಥಗಿತದಿಂದ ಸಂಕಷ್ಟಕ್ಕೆ ಸಿಲುಕಿದ 18 ಕನ್ನಡಿಗರು

Video: ಪ್ರಿಯಾಂಕಾ ಗಾಂಧಿ ಉದ್ಘಾಟನೆ ಮಾಡಬೇಕೆನ್ನುವಷ್ಟರಲ್ಲಿ ಬಿದ್ದೇ ಹೋಯ್ತು ಫಲಕ

ಅಹಮದಾಬಾದ್‌ ವಿಮಾನ ದುರಂತ: ಇನ್ನೂ ಗುರುತು ಪತ್ತೆಯಾಗದ ಮಾಜಿ ಸಿಎಂ ವಿಜಯ್ ರೂಪಾನಿ ಮೃತದೇಹ

ಚುರುಕುಗೊಂಡ ಮುಂಗಾರು: ಮುಂದಿನ ಮೂರು ದಿನ ವರುಣ ಅಬ್ಬರ, ಆರು ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌

ಏರ್‌ ಇಂಡಿಯಾ ದುರಂತ ಬೆನ್ನಲ್ಲೇ ಕೇದಾರನಾಥ ಬಳಿ ಹೆಲಿಕಾಪ್ಟರ್ ಅಪಘಾತ: ಪೈಲಟ್ ಸೇರಿ 7 ಮಂದಿ ಸಾವು

ಮುಂದಿನ ಸುದ್ದಿ
Show comments