Webdunia - Bharat's app for daily news and videos

Install App

ತಂದೆಯನ್ನು ಗಲ್ಲಿಗೇರಿಸಿ ಎಂದ ಮಗಳು ಹೇಳಿದ್ದೇಕೆ ಗೊತ್ತಾ?

Webdunia
ಬುಧವಾರ, 26 ಸೆಪ್ಟಂಬರ್ 2018 (18:17 IST)
ನನ್ನ ತಂದೆಯನ್ನು ಗಲ್ಲಿಗೇರಿಸಿ ಎಂದು ಸರಕಾರಕ್ಕೆ ನೊಂದ ಯುವತಿ ಆಗ್ರಹ ಮಾಡಿದ್ದಾಳೆ.

ನನ್ನ ತಂದೆಗೆ ಗಲ್ಲು ಶಿಕ್ಷೆ ನೀಡಿ, ಅವರನ್ನು ಗಲ್ಲಿಗೆ ಏರಿಸಿ ಎಂದು ನೊಂದ ಯುವತಿ ಸರಕಾರಕ್ಕೆ ಒತ್ತಾಯಿಸಿದ್ದಾಳೆ. ತಾನು ಗರ್ಭಿಣಿ ಎನ್ನುವುದನ್ನೂ ಲೆಕ್ಕಿಸದೇ ನನ್ನ ಕಣ್ಣ ಮುಂದೆಯೇ ನನ್ನ ಗಂಡ ದಲಿತ ಸಮುದಾಯಕ್ಕೆ ಸೇರಿದವನು ಎನ್ನುವ ಕಾರಣಕ್ಕೆ ಕೊಲೆ ಮಾಡಿದ್ದಕ್ಕೆ ಯುವತಿ ಆಕ್ರೋಶ ವ್ಯಕ್ತಪಡಿಸಿದ್ದಾಳೆ.

ಮೇಲ್ಜಾತಿ ವರ್ಗದ ಅಮೃತವರ್ಷಿಣಿ (21) ಮತ್ತು ದಲಿತ ಕ್ರೈಸ್ತ ಸಮುದಾಯದ ಪ್ರಣಯ್ (23) ಪ್ರೀತಿಸಿ ಮದುವೆಯಾಗಿದ್ದರು. ಇದನ್ನು ಅಮೃತಾಳ ತಂದೆ ಮಾರುತಿರಾವ್ ವಿರೋಧ ಮಾಡಿದ್ದರು. ಯುವಕ ಕೆಳಜಾತಿಯವ ಎಂಬ ಕಾರಣಕ್ಕೆ ಮಗಳು ಗರ್ಭಿಣಿ ಎನ್ನುವುದನ್ನು ಲೆಕ್ಕಿಸದೇ ಸೆ.14ರಂದು ಸುಫಾರಿ ಹಂತಕರಿಂದ ಕೊಲೆ ಮಾಡಿಸಿದ್ದ ಆರೋಪ ಕೇಳಿಬಂದಿತ್ತು.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments