Webdunia - Bharat's app for daily news and videos

Install App

ಜಿಲ್ಲಾ ಪ್ರಭಾರಿಗಳ ಪಟ್ಟಿ ಬಿಡುಗಡೆಗೊಳಿಸಿದ ಯಡಿಯೂರಪ್ಪ

Webdunia
ಬುಧವಾರ, 29 ಜೂನ್ 2016 (19:58 IST)
ಪದಾಧಿಕಾರಿಗಳ ಪಟ್ಟಿ ಬಿಡುಗಡೆಗೊಳಿಸಿದ ಹಿನ್ನೆಲೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿರುವ ಮಧ್ಯೆಯೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಜಿಲ್ಲಾ ಪ್ರಭಾರಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದಾರೆ.
 
ಜಿಲ್ಲಾ ಪ್ರಭಾರಿಗಳು
 
 
ವಿಜಯಪುರ: ಬಿ.ಶ್ರೀರಾಮುಲು
ಉತ್ತರ ಕನ್ನಡ: ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ
ಹಾವೇರಿ: ಮಾ.ನಾಗರಾಜ್
ಬೆಳಗಾವಿ ನಗರ: ಜಗದೀಶ್ ಹಿರೇಮನಿ
ಬೆಳಗಾವಿ ಗ್ರಾ. ಜಗದೀಶ್ ಹಿರೇಮನಿ
ಚಿಕ್ಕೋಡಿ: ಸುರೇಶ್ ಚನ್ನಬಸಪ್ಪ ಅಂಗಡಿ
ಗದಗ: ಗೋವಿಂದ ಕಾರಜೋಳ
ಬಳ್ಳಾರಿ: ಕರಡಿ ಸಂಗಣ್ಣ
ಯಾದಗಿರಿ: ಎನ್ ಶಂಕ್ರಪ್ಪ
ರಾಯೂರು: ನಾಗರತ್ನ ಕುಪ್ಪಿ
ಮಂಡ್ಯ: ಡಾ. ತೇಜಸ್ವಿನಿ ಗೌಡ
ಕೊಡಗು: ಎಂಬಿ ಭಾನುಪ್ರಕಾಶ್
ಹುಬ್ಬಳ್ಳಿ -ಧಾರವಾಡ: ನಿರ್ಮಲ್ ಕುಮಾರ್ ಸುರಾಣ
ಧಾರವಾಡ ಗ್ರಾ: ನಿರ್ಮಲ್ ಕುಮಾರ್ ಸುರಾಣ
ಕೊಪ್ಪಳ: ಗೋವಿಂದ ಕಾರಜೋಳ
ರಾಮನಗರ: ಮುನಿರಾಜು ಗೌಡ
ಬಾಗಲಕೋಟೆ: ಸುರೇಶ್ ಚನ್ನಬಸಪ್ಪ ಅಂಗಡಿ
ಮೈಸೂರು ನಗರ: ಎಸ್ ಸುರೇಶ್ ಕುಮಾರ್
ಮೈಸೂರು ಗ್ರಾಮಾಂತರ: ಎಸ್ ಸುರೇಶ್ ಕುಮಾರ್
ಚಾಮರಾಜನಗರ: ಬಿ.ಶ್ರೀರಾಮುಲು
ದಾವಣಗೆರೆ: ಗೋ. ಮಧುಸೂಧನ್
ಚಿತ್ರದುರ್ಗ: ಪೂರ್ಣಿಮಾ ಶ್ರೀನಿವಾಸ್
ತುಮಕೂರು: ಬಿ. ಸೋಮಶೇಖರ್
ದಕ್ಷಿಣ ಕನ್ನಡ: ಅನಂತ್ ಕುಮಾರ್ ಹೆಗಡೆ
ಚಿಕ್ಕಬಳ್ಳಾಪುರ: ಪಿಸಿ ಮೋಹನ್
ಕೋಲಾರ: ಪಿಸಿ ಮೋಹನ್
ಹಾಸನ: ಮುನೀರಾಜು ಗೌಡ
ಶಿವಮೊಗ್ಗ: ಅನಂತ್ ಕುಮಾರ್ ಹೆಗಡೆ
ಚಿಕ್ಕಮಗಳೂರು: ಎಂಬಿ ಭಾನುಪ್ರಕಾಶ್
ಬೀದರ್: ಬಾಬುರಾವ್ ಚೌವ್ಹಾಣ್
ಕಲಬುರಗಿ ಗ್ರಾಮಾಂತರ: ಎನ್ ಶಂಕ್ರಪ್ಪ
ಕಲಬುರಗಿ ನಗರ: ಎನ್ ಶಂಕ್ರಪ್ಪ
ಬೆಂಗಳೂರು ನಗರ: ಜಯದೇವ್
ಬೆಂಗಳೂರು ನಗರ ಜಿಲ್ಲೆ: ಸುಬ್ಬನರಸಿಂಹ
 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Weather: ರಾಜ್ಯದಲ್ಲಿ ಇಂದು ಹೇಗಿರಲಿದೆ ಮಳೆ ಪರಿಸ್ಥಿತಿ ಇಲ್ಲಿದೆ ವಿವರ

ಜಾತಿ ಧರ್ಮ ಯಾವುದೂ ನೋಡಲ್ಲ, ಇದೊಂದು ಮಾತು ಸುಳ್ಳಾದ್ರೆ ವೇದಿಕೆ ಹತ್ತಲ್ಲ: ಸಿದ್ದರಾಮಯ್ಯ

ವಿಮಾನ ದುರಂತವಾದ ಕ್ಷಣದಲ್ಲೇ ನಾಪತ್ತೆಯಾದ ನಿರ್ಮಾಪಕ ಮಹೇಶ್ ಕಲಾವಾಡಿಯಾ ಇನ್ನೂ ಪತ್ತೆಯಾಗಿಲ್ಲ

DC ಅಪಾಯಕಾರಿ ಎಂದು ಘೋಷಿಸಿದ್ದರು,ಇಂದ್ರಾಯಣಿ ನದಿ ಸೇತುವೆ ದುರಂತ ನಡೆದಿದೆ: ಸಿಎಂ ಫಡಣವೀಸ್‌

Bengaluru, ಮಹಿಳೆ ಮೇಲೆ ರಾ‍ಪಿಡೋ ಚಾಲಕ ಕಪಾಳಮೋಕ್ಷ: ಅಸಲಿ ಸತ್ಯಾಂಶನೇ ಬೇರೆ

ಮುಂದಿನ ಸುದ್ದಿ
Show comments