Webdunia - Bharat's app for daily news and videos

Install App

ನಂದಿನಿ ಮೊಸರು ತಿಂತೀರಾ...? ಈ ಸುದ್ದಿ ಓದಿದ್ರೆ ಬರಬಹುದು ವಾಂತಿ

Webdunia
ಶುಕ್ರವಾರ, 18 ಅಕ್ಟೋಬರ್ 2019 (14:22 IST)
ಮೊಸರು- ಮಜ್ಜಿಗೆ ಇಲ್ಲದೆ ಊಟ ಪೂರ್ಣ ಆಗೋದೆ ಇಲ್ಲಾ. ಅದರಲ್ಲೂ ನಮ್ಮ ಕರ್ನಾಟಕದ ಜನರಿಗೆ ನಂದಿನಿ ಹಾಲು,  ಮೊಸರು, ಮಜ್ಜಿಗೆ ಇರ್ಲೆಬೇಕು. ಆದರೆ ಶುದ್ಧವಾಗಿರಬೇಕಾದ ಪದಾರ್ಥ ಬೇರೆ ಥರಾನೇ ಇದ್ರೆ…?

ಕೆಎಂಎಫ್ ನಿಂದ ತಯಾರಾಗುವ ನಂದಿನಿ ಹಾಲು ಉತ್ಪನ್ನಗಳೆಂದರೆ ಜನರಿಗೆ ಅಚ್ಚು ಮೆಚ್ಚು. ನಂದಿನಿ ಹಾಲು, ಮೊಸರು, ತುಪ್ಪಾ ಇತರೆ ನಂದಿನಿಯ ಹಾಲು ಉತ್ಪನ್ನಗಳನ್ನ ನಿತ್ಯ ಬಳಸದ ಜನರೇ ಇಲ್ಲಾ. ಅಂತಹ ನಂದಿನಿ ಮೊಸರು ಬಳಸುವ ಮುನ್ನಾ ಕೊಂಚ ಹುಷಾರಾಗಿರೋದು ನಿಮ್ಮ ಆರೋಗ್ಯದ ಹಿತದೃಷ್ಟಿಯಿಂದ ಒಳ್ಳೆಯದು.

ಈ ಫೋಟೋ ಕ್ಲಿಕ್ಕಿಸಿದ್ದು ಮಹೇಶ್ ಎಂಬುವರು. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಪಟ್ಟಣದ ವಾಸಿ ಮಹೇಶ್.  ಸಂಜೆ ನಂದಿನಿ ರಿಟೈಲ್ ಶಾಪ್ ನಿಂದ 250 ಮಿ. ಲೀ. ಮೊಸರು ಪಾಕೆಟ್ ನ್ನ ಕೊಂಡು ತಂದಿದ್ದಾರೆ. ಅದನ್ನ ರೆಫ್ರಿಜಿರೇಟರ್ ನಲ್ಲಿಟ್ಟು ಬೆಳಗ್ಗೆ ತೆಗೆದಿದ್ದಾರೆ. ಓಪನ್ ಮಾಡಿ ಒಂದು ಪ್ಲೇಟ್ ಗೆ ಹಾಕಿದ್ದಾರೆ.

ಆಗ ಮೊಸರಿನ ಜೊತೆ ಸತ್ತು ಹೋಗಿದ್ದ ಕೀಟ ಜಿರಳೆ ಕೂಡ ಪ್ಲೇಟ್ ಗೆ ಬಿದ್ದಿದೆ. ಇದನ್ನ ಕಂಡ ಕೂಡಲೇ ಇಷ್ಟು ದಿನ ತಿಂದ ಮೊಸರು ಹಾಲು ಎಲ್ಲಾ ಹೊಟ್ಟೆಯಿಂದ ವಾಪಸ್ ಬರೊದೊಂದೇ ಬಾಕಿಯಾಗಿತ್ತಂತೆ. ಇದನ್ನ ನೋಡಿದ ಕುಟುಂಬಸ್ಥರು ಇನ್ನು ಮುಂದೆ ನಂದಿನಿ ಹಾಲು ಮೋಸರು ಬಳಸಲು ಭಯವಾಗುತ್ತಿದೆ ಎಂದು ಕೆ ಎಂ ಎಫ್ ನ ಅಶುದ್ಧತೆ, ಅಸುರಕ್ಷತೆ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Jammu Kashmir attack: ಜಮ್ಮು ಕಾಶ್ಮೀರದಲ್ಲಿ ರೆಸಾರ್ಟ್ ಮೇಲೆ ಪಾಕ್ ಉಗ್ರರ ದಾಳಿ: ಇಬ್ಬರ ಸಾವು, ಪ್ರವಾಸಿಗರಲ್ಲಿ ಭಯ

ಪ್ರಜ್ವಲ್‌ ರೇವಣ್ಣಗೆ ಕೋರ್ಟ್‌ನಲ್ಲಿ ಮತ್ತೊಂದು ಹಿನ್ನಡೆ: ಮಾಜಿ ಸಂಸದನಿಗೆ ಪರಪ್ಪನ ಅಗ್ರಹಾರವೇ ಗತಿ

ಸಂಸತ್ತೇ ನಮ್ಮ ದೇಶದಲ್ಲಿ ಸುಪ್ರೀಂ: ವಿವಾದದ ಬೆನ್ನಲ್ಲೇ ಮತ್ತೆ ಗುಡುಗಿದ ಉಪರಾಷ್ಟ್ರಪತಿ ಜಗದೀಪ್ ಧನಕರ್‌

ಕೋರ್ಟ್‌ ವಾತಾವರಣ ಹಾಳು ಮಾಡಿದ ವಕೀಲನಿಗೆ ₹5 ಲಕ್ಷ ದಂಡ ವಿಧಿಸಿ ಬುದ್ಧಿ ಕಲಿಸಿದ ಸುಪ್ರೀಂ ಕೋರ್ಟ್‌

ಯುಪಿಎಸ್‌ಸಿ ಫಲಿತಾಂಶ ಪ್ರಕಟ: 1009 ಮಂದಿ ನೇಮಕಾತಿ, ಟಾಪರ್‌ ಶಕ್ತಿ ದುಬೆ ಓದಿದ್ದೇನು ಗೊತ್ತಾ

ಮುಂದಿನ ಸುದ್ದಿ
Show comments