Webdunia - Bharat's app for daily news and videos

Install App

ಉಚಿತ ಬಸ್ ಲಾಭ-ನಷ್ಟದ ಬಗ್ಗೆ ಸಂವಾದ ಕಾರ್ಯಕ್ರಮ

Webdunia
ಭಾನುವಾರ, 25 ಜೂನ್ 2023 (13:34 IST)
ಗ್ರೀನ್ ಪೀಸ್ ಸಂಸ್ಥೆಯಿಂದ ಸಂವಾದ ಆಯೋಜನೆ ನಗರದ ಒ್ರೆಸ್ ಕ್ಲಬ್ ನಲ್ಲಿ ಆಯೋಜನೆ ಮಾಡಿದ್ದು,ಲೆಟ್ಸ್ ಮೂವ್ ಬೆಂಗಳೂರು ಹೆಸರಲ್ಲಿ ಸಂವಾದ ನಡೆಯುತ್ತಿದೆ.ಸರ್ಕಾರಿ ಅಧಿಕಾರಿಗಳು,ಸಾರಿಗೆ ತಜ್ಞರಿಂದ ಚರ್ಚೆ ನಡೆಯುತ್ತಿದೆ.ಫ್ರೀ ಬಸ್ ಯೋಜನೆಯ ಸಾಧ್ಯಸಾಧ್ಯತೆಗಳ ಬಗ್ಗೆ ಚರ್ಚೆ ನಡೆಯುತ್ತಿದ್ದು,ಚರ್ಚೆ ನಡೆಸಿ ಸರ್ಕಾರಕ್ಕೆ ವರದಿ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
 
ಗ್ರೀನ್ ಪೀಸ್ ಇಂಡಿಯಾದಿಂದ ಫ್ರೀ ಬಸ್ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಸರ್ಕಾರದ ಶಕ್ತಿ ಯೋಜನೆ ಕುರಿತು ನಾಗರೀಕರ ಜೊತೆ ಸಂವಾದ ನಡೆಸುತ್ತಿದ್ದು, ಶಕ್ತಿ ಯೋಜನೆಯ ಬಳಕೆ,ಅದರ ಪರಿಣಾಮ ಕುರಿತು ಅಪಾರ್ಟ್ ಮೆಂಟ್ ಫೆಡರೇಶನ್,ಸ್ಲಂ ನಿವಾಸಿಗಳ ಒಕ್ಕೂಟ, ಸಿಟಿಜನ್ ಫಾರ್ ಸ್ಯಾಂಕಿ ಸೇರಿ ಹಲವು ಒಕ್ಕೂಟಗಳ ಸದಸ್ಯರು ಭಾಗಿಯಾಗಿದ್ದಾರೆ.Sustainable Transportation Lab ನ ಫ್ರೊಫೆಸರ್ ಆಶಿಶ್ ವರ್ಮಾ, ಶ್ರೀನಿವಾಸ ಮನವಳ್ಳಿ ,ಅಮೃತ ನಾಯರ್ ಸೇರಿ ಹಲವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments