Webdunia - Bharat's app for daily news and videos

Install App

ಗಾಂಜಾ ಸ್ಮಗ್ಲಿಂಗ್ ಹೊಸದೇನಲ್ಲ, ಡಿಐಜಿ ಡಿ. ರೂಪಾ ಅನ್ವೇಷಣೆ ಮಾಡಿಲ್ಲ: ಡಿಜಿ

Webdunia
ಗುರುವಾರ, 13 ಜುಲೈ 2017 (11:39 IST)
ಶಶಿಕಲಾಗೆ ಕಾರಾಗೃಹದಲ್ಲಿ ವಿಶೇಷ ಅಡುಗೆ ಮನೆ ಮತ್ತು ವಿಐಪಿ ಸೌಲಭ್ಯ ನೀಡಲಾಗುತ್ತಿದೆ ಎಂಬ ಕಾರಾಗ್ಋಹ ಡಿಐಜಿ ರೂಪಾ ನೀಡಿರುವ ವರದಿಯನ್ನ ಡಿಜಿ ಸತ್ಯನಾರಾಯಣ ರಾವ್ ತಳ್ಳಿ ಹಾಕಿದ್ದಾರೆ.

ಶಶಿಕಲಾ ಅವರಿಗೆ ಯಾವುದೇ ವಿಶೇಷ ಸೌಲಭ್ಯ ಒದಗಿಸಿಲ್ಲ. ಸಾಮಾನ್ಯ ಕೈದಿ ಇರುವ ಸೆಲ್`ನಲ್ಲೇ ಇರಿಸಲಾಗಿದೆ. ಡಿಐಜಿ ರೂಪಾ ಅವರಿಗೆ ಕಾರಾಗೃಹದ ಬಗ್ಗೆ ಗೊತ್ತಿಲ್ಲ. ಫೋಟೋ ತೆಗೆದು ಮಾಧ್ಯಮಗಳಿಗೆ ಕಳುಹಿಸುವುದು ಮಾತ್ರ ಗೊತ್ತಿದೆ. ಕಚೇರಿ ಸಮಯ ಮುಗಿದ ಮೇಲೆ ವರದಿ ನನಗೆ ಬಂದಿದೆ. ನಮಗೆ ತಿಳಿಸದೇ ಮಾಧ್ಯಮಗಳಿಗೆ ಮಾಹಿತಿ ಕೊಟ್ಟಿದ್ದಾರೆ. ಯಾವುದೇ ರಾಜಕಾರಣಿಯ ಶಿಫಾರಸ್ಸನ್ನ ನಾವು ಕೇರ್ ಮಾಡಿಲ್ಲ. ವಿಶೇಷ ಸೌಲಭ್ಯ ನೀಡಿಲ್ಲ ಎಂದಿದ್ದಾರೆ.

25 ಕೈದಿಗಳ ಪೈಕಿ 18 ಕೈದಿಗಳು ಗಾಂಜಾ ಮತ್ತಿನಲ್ಲಿ ತೇಲುತ್ತಿದ್ದಾರೆಂಬ ರೂಪಾ ವರದಿ ಬಗ್ಗೆ ಉತ್ತರಿಸಿದ ಅವರು ಪ್ರತಿನಿತ್ಯ ಗಾಂಜಾ ಸ್ಮಗ್ಲಿಂಗ್ ಪ್ರಯತ್ನ ನಡೆಯುತ್ತಿದೆ. ಅದನ್ನ ನಾವು ತಡೆಯುತ್ತೇವೆ. ಇದರಲ್ಲಿ ರೂಪಾಮಾಡಿದ ಅನ್ವೇಷಣೆ ಏನೂ ಇಲ್ಲ ಎಂದು ಹೇಳಿದ್ದಾರೆ.

ಇದೇವೇಳೆ, 2 ಕೋಟಿ ರೂ. ಲಂಚ ಪಡೆದಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಡಿಜಿ ಸತ್ಯನಾರಾಯಣ ರಾವ್, ಹಣವಿರಲಿ ಒಂದು ಬಿಸ್ಕೆಟ್ ಖುಡ ಪಡೆದಿಲ್ಲ ಎಂದಿದ್ದಾರೆ.

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೇರಳದ ರಂಜಿತಾ ಸಾವಿನ ಅಪಹಾಸ್ಯ ಮಾಡಿದ ಉಪ ತಹಶೀಲ್ದಾರ್ ಸಸ್ಪೆಂಡ್

Air India Plane Crash: ಮೃತದೇಹಗಳನ್ನು ಗುರುತಿಸುವುದು ಹೇಗೆ ಇಲ್ಲಿದೆ ಪ್ರಕ್ರಿಯೆ

ಇದ್ದಕ್ಕಿದ್ದಂತೆ ಇಂದು ಚಿನ್ನಸ್ವಾಮಿ ಕಾಲ್ತುಳಿತ ವಿರೋಧಿಸಿ ಬಿಜೆಪಿ ಪ್ರತಿಭಟನೆ ಹಿಂಪಡೆದಿದ್ದೇಕೆ

Indore: ರಾಜ ರಘುವಂಶಿ ಜೊತೆ ಇನ್ನೊಬ್ಬ ಮಹಿಳೆಯ ಹತ್ಯೆಗೆ ಸೋನಂ ಆಂಡ್ ಗ್ಯಾಂಗ್ ಸ್ಕೆಚ್ ಹಾಕಿದ್ದೇಕೆ

Air India Plane crash: ಜೀವ ಉಳಿಸಿಕೊಳ್ಳಲು ಹಾಸ್ಟೆಲ್ ಕಟ್ಟಡದಿಂದ ಹಾರಿದ ವಿದ್ಯಾರ್ಥಿಗಳು video

ಮುಂದಿನ ಸುದ್ದಿ
Show comments