Webdunia - Bharat's app for daily news and videos

Install App

ಸಾರಿಗೆ ಇಲಾಖೆ ಅಂಧ ದರ್ಬಾರ್...!

Webdunia
ಭಾನುವಾರ, 8 ಅಕ್ಟೋಬರ್ 2023 (13:41 IST)
ಸಾರಿಗೆ ಸಚಿವರೇ ನಿಮ್ಮ ಸಾರಿಗೆ ನಿಗಮಗಳಲ್ಲಿ ಏನಾಗ್ತಿದೆ..?ಸಾರಿಗೆ ನೌಕರರ ಸಂಬಳ,ವೇತನ ಹೆಚ್ಚಳಕ್ಕೆ ಹಣ ಇಲ್ಲ ಅಂತೀರಿ,ನೌಕರರ ಯಾವ ಬೇಡಿಕೆಗಳಿಗೆ ನೋ ಬಜೆಟ್ ಅಂತೀರಿ,ಆರ್ಥಿಕ ಸಂಕಷ್ಟದ ಟೈಮ್ ನಲ್ಲಿ ಇದೆಲ್ಲಾ ನಿಮ್ಮಗೆ ಬೇಕಾ..?ಸಾರಿಗೆ ನಿಗಮಗಳಲ್ಲಿ ಐಷಾರಾಮಿ ಬಸ್ ಗಳ ವ್ಯಾಮೋಹ ಹೆಚ್ಚಾಗಿದೆ.
 
ಕೆ ಎಸ್ ಆರ್ ಟಿಸಿ ಯಲ್ಲಿ ಮತ್ತೆ ದುಬಾರಿ ಹೈಟೆಕ್ ಬಸ್ ಖರೀದಿ ಪರ್ವ ಶುರುವಾಗಿದೆ.ಐಷಾರಾಮಿ ಕಂಪನಿಯ ಟಾಪ್  ಎಂಡ್  ಸ್ಲೀಪರ್ ಬಸ್ ಗಳ ಮೇಲೆ ಅಧಿಕಾರಿಗಳಿಗೆ ವ್ಯಾಮೋಹ ಹೆಚ್ಚಾಗಿದ್ದು,40 ವಿಶ್ವ ದರ್ಜೆಯ ಅಶೋಕ ಲೇಲ್ಯಾಂಡ್ ಬಸ್ ಖರೀದಿಗೆ ಕೆ ಎಸ್ ಆರ್ ಟಿಸಿ ಪ್ಲ್ಯಾನ್ ನಡೆಸಿದೆ.ದುಬಾರಿ ಬಸ್ ಗಳ ಖರೀದಿ.. ಜನರ ಸೇವೆಗೂ ಕಮಿಷನ್‌ ಆಸೆಗೋ..?ಉತ್ತಮ ಸೇವೆ ಹೆಸರಿನಲ್ಲಿ ಕಮಿಷನರ್ ಲೂಟಿಗೆ  ಅಧಿಕಾರಿಗಳು ಇಳಿದ್ರಾ ಎಂಬ ಶಂಕೆ ಶುರುವಾಗಿದೆ.ಕೆ ಎಸ್ ಆರ್ ಟಿಸಿ ಯಲ್ಲಿ ಸದ್ಯ ಐಷರಾಮಿ ಬಸ್ ಗಳಿಗೆ ಬೇಡಿಕೆ ಇಲ್ಲದಿದ್ರೂ ಬಸ್‌ಗಳ  ಖರೀದಿ ಜೋರಾಗಿದೆ.ಕೋವಿಡ್ ಬಳಿಕ ನಿಗಮದಲ್ಲಿ‌ ಕೆಲ  ಐಷಾರಾಮಿ ಬಸ್ ಗಳು ನಿಂತಲ್ಲೇ ನಿಂತಿವೆ.ಆದ್ರೂ ದುಬಾರಿ ಮೌಲ್ಯದ ಬಸ್ ಖರೀದಿಗೆ ಅಧಿಕಾರಿಗಳು ಮುಂದಾಗಿದ್ದಾರೆ.ಸದ್ಯ ಕೆ ಎಸ್ ಆರ್ ಟಿಸಿ ಯಲ್ಲಿ 400 ಕ್ಕೂ ಐಷಾರಾಮಿ ಬಸ್ ಗಳಿವೆ.ಸಾಕಷ್ಟು ಐಷಾರಾಮಿ ಬಸ್ ಗಳಿಗೆ ಬೇಡಿಕೆ ಇಲ್ಲ..ಆದ್ರೆ ಬಸ್ ಖರೀದಿ ಯಾವ ಪುರುಷಾರ್ಥಕ್ಕೆ..?ಐಷಾರಾಮಿ ಬಸ್‌ಗಳ ಖರೀದಿ ಹಿಂದೆ ಕಮಿಷನ್ ಆರೋಪ ಕೇಳಿಬಂದಿದ್ದು,ಶಕ್ತಿ ಯೋಜನೆ ಬಳಿಕ ನಾರ್ಮಲ್ ಬಸ್ ಗಳಿಗೆ ಬೇಡಿಕೆ  ಹೆಚ್ಚಿದೆ.ಆದ್ರೂ ದುಬಾರಿ ಮೌಲ್ಯದ ಐಷಾರಾಮಿ ಬಸ್ ಗಳನ್ನ ರಸ್ತೆಗಿಳಿಸೋಕೆ  ಸಾರಿಗೆ ಇಲಾಖೆ ಮುಂದಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Caste census report: ಜಾತಿಗಣತಿ ವರದಿ ಹೊರಹಾಕಲು ಹೊರಟಿದ್ದ ಸಿಎಂ ಸಿದ್ದರಾಮಯ್ಯ ಗಪ್ ಚುಪ್ ಆಗಿದ್ದೇಕೆ

ವಕ್ಫ್ ತಿದ್ದುಪಡಿ ಕಾಯಿದೆ ತಂದಿದ್ದಕ್ಕೆ ಥ್ಯಾಂಕ್ಯೂ ಮೋದಿಜಿ ಎಂದು ಪ್ರಧಾನಿ ಭೇಟಿಯಾದ ಮುಸ್ಲಿಮರು: Video

ಕಾಂಗ್ರೆಸ್‌ ಜನಪೀಡಕ ಸರ್ಕಾರ: ಗುಡುಗಿದ ಬಿವೈ ವಿಜಯೇಂದ್ರ

Waqf Bill: ವಕ್ಫ್ ತಿದ್ದುಪಡಿ ಕಾಯ್ದೆಗೆ ಸುಪ್ರೀಂಕೋರ್ಟ್ ಅಂಕುಶ: ತೀರ್ಪಿನಲ್ಲಿ ಹೇಳಿದ್ದೇನು

ನಾವು ಹಾಲಿನ ದರ ಹೆಚ್ಚಳ ಮಾಡಿದ್ದು ರೈತರಿಗೆ ಸಿಗ್ತಿದೆ, ಮೋದಿ ಗ್ಯಾಸ್ ಸಬ್ಸಿಡಿ ರದ್ದು ಮಾಡಿದ್ದು ಯಾರಿಗೆ ಸಿಗ್ತಿದೆ: ಸಿದ್ದರಾಮಯ್ಯ

ಮುಂದಿನ ಸುದ್ದಿ
Show comments