Webdunia - Bharat's app for daily news and videos

Install App

ಖುಷಿ ತಂದ ಕಡಲೆ ಖರೀದಿ ಕೇಂದ್ರ- ವರ್ತಕರು ದಲ್ಲಾಳಿ ಕಾಟ ದೂರ

Webdunia
ಮಂಗಳವಾರ, 14 ಮಾರ್ಚ್ 2023 (16:01 IST)
ದಲ್ಲಾಳಿಗಳು ವ್ಯಾಪಾರಸ್ಥರ ಕೈಗೆ ಸಿಲುಕಿ ಮನಬಂದ ಬೆಲೆಗೆ ಬೆಳೆಗಳನ್ನು ಮಾರುತ್ತಿದ್ದ ರೈತರಿಗೆ ಇದೀಗ ಸರ್ಕಾರವೇ ತೆರೆದ ಬೆಂಬಲ ಬೆಲೆ ಯೋಜನೆಯ ಕಡಲೆ ಖರೀದಿ ಕೇಂದ್ರ ವರದಾನವಾಗಿದೆ.ಕುಂದಗೋಳ ಪಟ್ಟಣದ ಎಪಿಎಂಸಿಯಲ್ಲಿನ  ಕಡಲೆ ಖರೀದಿ ಕೇಂದ್ರಕ್ಕೆ ಈ ವರ್ಷವೇ ಅತ್ಯಧಿಕ 1460 ಅರ್ಜಿಗಳು ಕಡಲೆ ಖರೀದಿಗಾಗಿ  ಸಲ್ಲಿಕೆಯಾಗಿವೆ. ಮಾ.13 ಸೋಮವಾರದಿಂದ ಕಡಲೆ ಖರೀದಿ ಸಹ ಆರಂಭವಾಗಿದ್ದು, ರೈತರು ಅತಿ ಉತ್ಸಾಹದಿಂದ ತಮ್ಮ ತಮ್ಮ ಕಡಲೆ ಬೆಳೆಗಳನ್ನು ಮಾರಾಟ ಮಾಡಲು ಬಂದಿದ್ದು ಕುಂದಗೋಳ ಎಪಿಎಂಸಿ ಸುತ್ತ ರಾಶಿ ರಾಶಿ ಕಡಲೆ ಹೊತ್ತ ಟ್ರ್ಯಾಕ್ಟರ್'ಗಳೇ ಕಣ್ಣಿಗೆ ಕಾಣ್ತಾ ಇವೆ.

ಕಳೆದ ಬಾರಿ ಅತಿವೃಷ್ಟಿ ಪರಿಣಾಮ ರೈತಾಪಿ ಜನರು ಅತಿ ಹೆಚ್ಚಾಗಿ ಹಿಂಗಾರು ಕಡಲೆ ಬಿತ್ತನೆ ಕಾರ್ಯ ಕೈಗೊಂಡ ಹಿನ್ನೆಲೆಯಲ್ಲಿ ಕುಂದಗೋಳ ತಾಲೂಕಿನಲ್ಲಿ ಈ ಬಾರಿ ಅತಿ ಹೆಚ್ಚಿನ ಕಡಲೆ ಬೆಳೆ ಬಂದಿದೆ.ಸದ್ಯ ಹೊರಗಡೆ ಸದ್ಯ ವರ್ತಕರು 4500 ರಿಂದ 4800 ರೂಪಾಯಿ ವರೆಗೆ ಕ್ವಿಂಟಾಲ್ ಕಡಲೆಗೆ ಬೇಡಿಕೆ ಇಟ್ಟರೇ ಸರ್ಕಾರದ ಕಡಲೆ ಖರೀದಿ ಕೇಂದ್ರದಲ್ಲಿ ರೈತರ ಕ್ವಿಂಟಾಲ್ ಕಡಲೆಗೆ 5335 ರೂಪಾಯಿ ಸಿಗ್ತಾ ಇರೋದು ರೈತರ ಸಂತೋಷಕ್ಕೆ ಕಾರಣವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments