Webdunia - Bharat's app for daily news and videos

Install App

ದೆಹಲಿ ಏರ್‌ಪೋರ್ಟ್ ಒಂದು ಮಳೆ ಎದುರಿಸಲಾಗದಷ್ಟು ನಿಶ್ಯಕ್ತವಾಗಿದೆಯಾ: ಕಾಂಗ್ರೆಸ್ ಆಕ್ರೋಶ

Sampriya
ಶುಕ್ರವಾರ, 28 ಜೂನ್ 2024 (18:46 IST)
Photo Courtesy X
ಬೆಂಗಳೂರು: ದೆಹಲಿ ವಿಮಾನ ನಿಲ್ದಾಣ ಒಂದೇ ಒಂದು ಮಳೆಯನ್ನು ಎದುರಿಸಲಾಗದಷ್ಟು ನಿಶ್ಯಕ್ತವಾಗಿದೆ ಎಂದು ರಾಜ್ಯ ಕಾಂಗ್ರೆಸ್ ಪ್ರಶ್ನಿಸಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದೆ.

ಇಂದು ಮುಂಜಾನೆ ನಗರದಲ್ಲಿ ಸುರಿದ ಬಾರೀ ಮಳೆಗೆ ದೆಹಲಿ ವಿಮಾನ ನಿಲ್ದಾಣದ ಮೇಲ್ಛಾವಣಿ ಕುಸಿದು ಒಬ್ಬರು ಸಾವನ್ನಪ್ಪಿದರು. ಇನ್ನೂ ದುರ್ಘಟನೆಯಲ್ಲಿ ಹಲವು ಕಾರುಗಳು ಜಖಂಗೊಂಡಿದೆ.

ಈ ಬಗ್ಗೆ ಕಾಂಗ್ರೆಸ್ ಪೋಸ್ಟ್ ಹಂಚಿಕೊಂಡು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದೆ. ದೆಹಲಿ ವಿಮಾನ ನಿಲ್ದಾಣ ಒಂದೇ ಒಂದು ಮಳೆಯನ್ನು ಎದುರಿಸಲಾಗದಷ್ಟು ನಿಶ್ಯಕ್ತವಾಗಿದೆ!

2024ರ ಮಾರ್ಚ್ ನಲ್ಲಿ ವಿಸ್ತರಿತ ಟರ್ಮಿನಲ್ ನ್ನು ಪ್ರಧಾನಿ ಮೋದಿಯವರು ಉದ್ಘಾಟನೆ ಮಾಡಿದ್ದರು, ಕೆಲವೇ ತಿಂಗಳಲ್ಲಿ ಈ ಟರ್ಮಿನಲ್ ಕುಸಿದು ಬಿದ್ದಿದೆ, ಒಂದು ಜೀವ ಹೋಗಿದೆ, ಹಲವರು ಗಾಯಗೊಂಡಿದ್ದಾರೆ.

Dear @BJP4Karnataka
 ,
ಇದೇನಾ ಸ್ಕಿಲ್ ಇಂಡಿಯಾ, ಮೇಕ್ ಇನ್ ಇಂಡಿಯಾ, ಆತ್ಮನಿರ್ಬರ್ ಭಾರತ?

ಮೋದಿಯವರು ಹೇಳುವ ಉಡಾನ್ ಯೋಜನೆಯು ಹಣ ಉಡಾಯಿಸುವ ಯೋಜನೆಯಾಗಿದ್ದು ದುರಂತ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments