Webdunia - Bharat's app for daily news and videos

Install App

ಆಂಜನೇಯ ಸ್ವಾಮಿ ದರ್ಶನಕ್ಕೆ ಬಂದವರಿಗೆ ಕಾದಿತ್ತು ಶಾಕ್!

Webdunia
ಬುಧವಾರ, 17 ಮೇ 2017 (09:14 IST)
ಬಾಗಲಕೋಟೆ: ದೇವರು ಎಲ್ಲರಿಗೂ ಸಮಾನನಲ್ಲವೇ? ಅವನಿಗೆ ಮನುಷ್ಯ, ಪ್ರಾಣಿ ಎಂಬ ಬೇಧವಿದೆಯೇ? ಹಾಗಾಗಿ ಮೊಸಳೆಯೊಂದು ತನ್ನ ಕಷ್ಟ ಹೇಳಿಕೊಳ್ಳಲು ನೇರವಾಗಿ ಗರ್ಭಗುಡಿಗೆ ಬಂದಿತ್ತು!

 
ಇಂತಹ ಘಟನೆ ನಡೆದಿದ್ದು ಬೀಳಗಿಯ ಹನುಮಂತನ ದೇವಾಲಯದಲ್ಲಿ. ಬೆಳ್ಳಂ ಬೆಳಗ್ಗೆ ಆಂಜನೇಯನ ದರ್ಶನಕ್ಕೆ ಬಂದಿದ್ದ ಭಕ್ತರಿಗೆ ಫುಲ್ ಶಾಕ್! ಗರ್ಭಗುಡಿಯಲ್ಲಿ ಹನುಮಂತನ ಜತೆಗೆ ಮೊಸಳೆರಾಯನ ದರ್ಶನವಾಯಿತು.

ಮೊಸಳೆಯನ್ನು ಕಂಡ ಗ್ರಾಮಸ್ಥರು ಅದನ್ನು ಹಿಡಿದು ಅರಣ್ಯಾಧಿಕಾರಿಗಳ ಕೈಗೊಪ್ಪಿಸಿದ್ದಾರೆ. ದೈತ್ಯ ಗಾತ್ರದ ಮೊಸಳೆ ಒಂದು ಕ್ವಿಂಟಾಲ್ ಗಿಂತಲೂ ಹೆಚ್ಚು ಭಾರವಿತ್ತು ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments