ಡಿಸಿಎಂ ಡಿಕೆಶಿವಕುಮಾರ್ ಗೆ ತಿರುಗೇಟು ನೀಡಿದ ಸಿಪಿ ಯೋಗೇಶ್ವರ್

Webdunia
ಬುಧವಾರ, 25 ಅಕ್ಟೋಬರ್ 2023 (16:46 IST)
ತಮ್ಮ ಸರ್ಕಾರ ತೆಗೆದ ಬೆಳಗಾವಿ, ಚನ್ನಪಟ್ಟಣ ನಾಯಕರನ್ನು ಹೆಚ್ಡಿಕೆ ತಬ್ಬಾಡ್ತಿದ್ದಾರೆ ಎಂಬ ಡಿಕೆಶಿ ಹೇಳಿಕೆ ವಿಚಾರವಾಗಿ ಸಿ ಪಿ ಯೋಗೀಶ್ವರ್ ಪ್ರತಿಕ್ರಿಯಿಸಿದ್ದಾರೆ.

ನಾವು ಅವರ ರೀತಿ ಅಧಿಕಾರ ಬೇಕು ಅಂತ ಅಣ್ಣ ತಮ್ಮ ಅಂತ ಕೈ ಎತ್ತಲಿಲ್ಲ.ನಮ್ಮ ರಾಜ್ಯದ ರಾಷ್ಟ್ರೀಯ ನಾಯಕರು, ಜೆಡಿಎಸ್ ನವ್ರು ಹೊಂದಾಣಿಕೆ ಮಾಡಿಕೊಂಡಿದ್ದಾರೆ.ಕಾರ್ಯಕರ್ತರಾದ ನಾವು ಹೊಂದಾಣಿಕೆ ಮಾಡ್ಕೋಬೇಕಾಗುತ್ತದೆ.ಅವರ ರೀತಿ ಅಧಿಕಾರ ಬೇಕು, ಅವಕಾಶ ಬೇಕು ಅಂದಾಗ ಅಣ್ಣ ಅನ್ನೋದು, ಜತೆಯಲ್ಲಿದ್ದಾಗ ತಬ್ಬಾಡೋದು ನಾವು ಮಾಡಲ್ಲ.ಅಧಿಕಾರ ಇದ್ದಾಗ ಒಂಥರ, ಇಲ್ಲದಿದ್ದರೆ ಇನ್ನೊಂಥರ, ಒಂದ್ಸಲ ಅಣ್ಣ ಅನ್ನೋದು, ಇನ್ನೊಮ್ಮೆ ವಿರೋಧ ಮಾಡೋದು ನಾವು ಮಾಡಲ್ಲ ಎಂದು ಸಿ ಪಿ ಯೋಗೇಶ್ವರ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಎಂ ಬದಲಾವಣೆ ಚರ್ಚೆಯ ನಡುವೆ ಸ್ಫೋಟಕ ಹೇಳಿಕೆ ಕೊಟ್ಟ ಸಿದ್ದರಾಮಯ್ಯ

Womens World Cup: ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯವನ್ನು ಎದುರಿಸುತ್ತಿರುವ ಭಾರತಕ್ಕೆ ದೊಡ್ಡ ಹೊಡೆತ

ಮುಸ್ಲಿಂ ಹೆಸರಿದ್ದ ಗ್ರಾಮಕ್ಕೆ ಕಬೀರ್‌ಧಾಮ್ ಮರುನಾಮಕರಣ ಮಾಡಿದ ಯೋಗಿ ಸರ್ಕಾರ

ನಾಯಕತ್ವ ಬದಲಾವಣೆ ವಿಚಾರ, ಇದಕ್ಕೆಲ್ಲ ಅವರೇ ಉತ್ತರ ನೀಡಬೇಕೆಂದ ಸತೀಶ ಜಾರಕಿಹೊಳಿ

ಸಾಹಿತ್ಯಾಸಕ್ತರಿಗಾಗಿ ಕನ್ನಡ ಪುಸ್ತಕ ಹಬ್ಬ: ಎಲ್ಲಿ, ಯಾವಾಗ ಇಲ್ಲಿದೆ ಡೀಟೈಲ್ಸ್

ಮುಂದಿನ ಸುದ್ದಿ
Show comments