Webdunia - Bharat's app for daily news and videos

Install App

ಜ್ಯೋತಿಷಿ ಹೇಳಿದನೆಂದು ಗಂಡು ಮಗುವಿಗಾಗಿ 10 ಮಕ್ಕಳನೆತ್ತ ದಂಪತಿ

Webdunia
ಶನಿವಾರ, 25 ಮಾರ್ಚ್ 2017 (12:23 IST)
ಜ್ಯೋತಿಷಿ ಹೇಳಿದನೆಂದು ಗಂಡು ಮಗುವಿಗಾಗಿ ದಂಪತಿ 10 ಮಕ್ಕಳಿಗೆ ಜನ್ಮ ನೀಡಿರುವ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕುರಿಕೇನಹಳ್ಳಿಯಲ್ಲಿ ನಡೆದಿದೆ.

ಗಂಡು ಮಗು ಜನನದ ಬಳಿಕ ನಿಮ್ಮ ಕಷ್ಟ ದೂರಾಗುತ್ತದೆ ಎಂದು ಜ್ಯೋತಿಷಿ ಹೇಳಿದ ಮಾತನ್ನ ನಂಬಿದ ರಾಮಕೃಷ್ಣಪ್ಪ ಮತ್ತು ಭಾಗ್ಯಮ್ಮ ದಂಪತಿ 10 ಮಕ್ಕಳನ್ನ ಹೆತ್ತಿದ್ದಾರೆ. 9 ಹೆಣ್ಣುಮಕ್ಕಳಾಗಿದ್ದು, ನಿನ್ನೆ ಜನಿಸಿದ 10ನೇಯದ್ದು ಗಂಡು ಮಗುವಾಗಿದೆ.

ಸುಮಾರು ವರ್ಷಗಳಿಂದ ಈ ದಂಪತಿ ಗಂಡು ಮಗುವಿಗಾಗಿ ಹಾತೊರೆಯುತ್ತಿದ್ದರೆಂದು ತಿಳಿದು ಬಂದಿದೆ.
.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments