Select Your Language

Notifications

webdunia
webdunia
webdunia
webdunia

ನಿಗಮ -ಮಂಡಳಿ ನೇಮಕ: ಸಚಿವ ಅಂಬರೀಷ್ ಮನೆಗೆ ಮುತ್ತಿಗೆ

ನಿಗಮ -ಮಂಡಳಿ ನೇಮಕ: ಸಚಿವ ಅಂಬರೀಷ್ ಮನೆಗೆ ಮುತ್ತಿಗೆ
ಮಂಡ್ಯ , ಶುಕ್ರವಾರ, 21 ನವೆಂಬರ್ 2014 (12:35 IST)
ನಿಗಮ ಮಂಡಳಿ ನೇಮಕಾತಿಯಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ವಸತಿ ಸಚಿವ ಅಂಬರೀಷ್ ಮನೆಗೆ ಮುತ್ತಿಗೆ ಹಾಕಿದ್ದಾರೆ.
 
ಬೆಂಗಳೂರಿನಲ್ಲಿರುವ ಸಚಿವ ಅಂಬರೀಷ್ ಮನೆಗೆ ಮುತ್ತಿಗೆ ಹಾಕಿದ ಕಾರ್ಯಕರ್ತರು ಅಮರಾವತಿ ಚಂದ್ರಶೇಖರ್ ಅವರಿಗೆ ನಿಗಮ ಮಂಡಳಿಯಲ್ಲಿ ಸ್ಥಾನ ನೀಡುವಂತೆ ಒತ್ತಾಯಿಸಿದ್ದಾರೆ.
 
ಸಂಭಾವ್ಯ ಅಧ್ಯಕ್ಷಕರುಗಳ ಪಟ್ಟಿ
 
ಕೆಪಿಸಿಸಿ ಕಾರ್ಯದರ್ಶಿ ಅನ್ವರ ಮುಧೋಳ್
ಮಾಜಿ ಸಚಿವೆ ರಾಣಿ ಸತೀಶ್
ಜಯಮಹಲ್ ಬ್ಲಾಕ್ ಅಧ್ಯಕ್ಷ ಕೃಷ್ಣಗೌಡ
 
ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಸುಷ್ಮಾ ರಾಜಗೋಪಾಲ್ ರೆಡ್ಡಿ ಸೇರಿದಂತೆ ಕೆಲ ಸಂಭಾವ್ಯ ಅಧ್ಯಕ್ಷರುಗಳ ಪಟ್ಟಿ ಬಹಿರಂಗಗೊಂಡಿದ್ದರಿಂದ ಕಾರ್ಯಕರ್ತರಲ್ಲಿ ಗೊಂದಲದ ವಾತಾವರಣ  ಸೃಷ್ಟಿಯಾಗಿದೆ. 

Share this Story:

Follow Webdunia kannada