Webdunia - Bharat's app for daily news and videos

Install App

ಸಿಎಂ ಸುತ್ತ ಭಟ್ಟಂಗಿಗಳ ಪಡೆ: ಎಐಸಿಸಿ ಸಭೆಯಲ್ಲಿ ಶಾಸಕರ ದೂರು

Webdunia
ಭಾನುವಾರ, 1 ಫೆಬ್ರವರಿ 2015 (12:45 IST)
ಶಾಸಕರ ಅಭಿಪ್ರಾಯ ಆಲಿಸಲು ಶನಿವಾರ ಸೇರಿದ್ದ ಎಐಸಿಸಿ ಮುಖಂಡರ ಸಭೆಯು ಕುಂದುಕೊರತೆ ಅಹವಾಲು ವೇದಿಕೆಯಾಗಿ ಪರಿಣಮಿಸಿದ ಘಟನೆ ಸಂಭವಿಸಿದೆ.
ಶಾಸಕರು ಸಭೆಯಲ್ಲಿ ಸಚಿವರು ಮತ್ತು ಮುಖ್ಯಮಂತ್ರಿಗಳ ಕಾರ್ಯವೈಖರಿಯ ಬಗ್ಗೆ ಕೂಡ ಬೇಸರ ವ್ಯಕ್ತಪಡಿಸಿದರು. 

.ಕೆಪಿಸಿಸಿ ಕಚೇರಿಯಲ್ಲಿ ಏಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್, ಕಾರ್ಯದರ್ಶಿಗಳಾದ ಚೆಲ್ಲಾ ಕುಮಾರ್ ಮತ್ತು ಶಾಂತಾಕುಮಾರ್ ಶಾಸಕರ ದೂರುಗಳನ್ನು ಸ್ವೀಕರಿಸಿದರು. ಮುಖ್ಯಮಂತ್ರಿಗಳ ಸುತ್ತ ಭಟ್ಟಂಗಿಗಳ ಪಡೆ ಸುತ್ತುವರಿದಿದ್ದು, ಪಕ್ಷದ ನಿಷ್ಠರಿಂದ ಅವರನ್ನು ದೂರವಿರಿಸುತ್ತಿದೆ ಎಂದು ಶಾಸಕರು ಆರೋಪಿಸಿದರು.

ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಪಕ್ಷವು ಪಂಚಾಯತ್ ಚುನಾವಣೆಯಲ್ಲಿ ಗೆಲವು ಗಳಿಸದೇ ಇರಬಹುದು ಎಂದು ಭಯ ವ್ಯಕ್ತಪಡಿಸಿದರು. ಅಭಿವೃದ್ಧಿ ಅನುದಾನ ಬಿಡುಗಡೆಯಲ್ಲಿ ವಿಳಂಬ, ಅಧಿಕಾರಿಗಳ ವರ್ಗಾವಣೆಯಲ್ಲಿ ಸಚಿವರ ಅಸಹಕಾರ, ಬಡವರಿಗೆ ಮನೆ ಮಂಜೂರಾತಿಯಲ್ಲಿ ಗೊಂದಲ ಮುಂತಾದ ವಿಷಯಗಳನ್ನು ಶಾಸಕರು ಪ್ರಸ್ತಾಪಿಸಿದರು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments