Webdunia - Bharat's app for daily news and videos

Install App

ಸಕಲೇಶಪುರದ ಕಾಡಿನಲ್ಲಿ 15 ಮಂದಿ ಚೆನ್ನೈ ಮೂಲದ ಚಾರಣಿಗರು ನಾಪತ್ತೆ

Webdunia
ಮಂಗಳವಾರ, 29 ಜುಲೈ 2014 (12:19 IST)
ಗುಂಡ್ಯ ರಕ್ಷಿತಾರಣ್ಯದಲ್ಲಿ ಚಾರಣಕ್ಕೆ ತೆರಳಿದ 15 ಮಂದಿ ಚಾರಣಿಗರು ನಾಪತ್ತೆಯಾಗಿದ್ದಾರೆಂದು ವರದಿಯಾಗಿದೆ. ಸಕಲೇಶಪುರ ತಾಲೂಕಿನ ಅರಮನೆ ಗುಡ್ಡದ ಬಳಿ ಚಾರಣಕ್ಕೆ ತೆರಳಿದ್ದ 15 ಮಂದಿಯ ಸಂಪರ್ಕ ಕಡಿತಗೊಂಡಿದ್ದು,  ಕಣ್ಮರೆಯಾದವರೆಲ್ಲ ಚೆನ್ನೈ ಮೂಲದ ಚಾರಣಿಗರು ಎಂದು ಹೇಳಲಾಗಿದೆ.

ಈ ಪ್ರದೇಶದ ಬಗ್ಗೆ ಚಾರಣಿಗರಿಗೆ ಕಡಿಮೆ ಪರಿಚಯವಿರುವುದರಿಂದ ಸಾಕಷ್ಟು ಆತಂಕ ಎದುರಾಗಿದೆ. ನಿನ್ನೆ ಓರ್ವ ಕಣ್ಮರೆಯಾಗಿದ್ದಾನೆಂದು 14 ಮಂದಿ ಮಾಹಿತಿ ನೀಡಿದ್ದರು.ಇಂದು 15 ಜನರೊಂದಿಗೆ ಸಂಪರ್ಕ ಕಡಿತಗೊಂಡಿದೆ. ಎಸಿ ಮಧುಕೇಶವ್ ನೇತೃತ್ವದಲ್ಲಿ ಈ ಚಾರಣಿಗರ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಸಾವಿರಾರು ಎಕರೆ ಪ್ರದೇಶದ ದಟ್ಟಾರಣ್ಯ ಮತ್ತು ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಶೋಧಕಾರ್ಯ ಕಷ್ಟವಾಗಿದೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments