Webdunia - Bharat's app for daily news and videos

Install App

50 ಕೋಳಿಗಳನ್ನು ಕೊಂದ ಚಿರತೆ: ಆಪರೇಷನ್ ಚೀಟಾ ಯಶಸ್ವಿ

Webdunia
ಗುರುವಾರ, 20 ನವೆಂಬರ್ 2014 (19:06 IST)
ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಮಾರಸಂದ್ರದಲ್ಲಿ ಚಿರತೆಯೊಂದು ಜನರಿಗೆ ಆತಂಕದ ವಾತಾವರಣ ಸೃಷ್ಟಿಸಿತು. ಬೆಳಿಗ್ಗೆ ಕೋಳಿಫಾರಂ ಮೇಲೆ ಚಿರತೆ ದಾಳಿ ನಡೆಸಿ, ಫಾರಂನಲ್ಲಿದ್ದ 50ಕ್ಕೂ ಹೆಚ್ಚು ಕೋಳಿಗಳನ್ನು ಕೊಂದುಹಾಕಿತ್ತು. ಚಿರತೆ ಇನ್ನಷ್ಟು ಅನಾಹುತ ಮಾಡಬಹುದೆಂಬ ಆತಂಕದ ಛಾಯೆ ಗ್ರಾಮಸ್ಥರಿಗೆ ಕವಿದಿತ್ತು. 

ಹೀಗಾಗಿ ಅವರು ಅರಣ್ಯ ಇಲಾಖೆಗೆ ಸುದ್ದಿಮುಟ್ಟಿಸಿದ ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಆಪರೇಷನ್ ಚೀಟಾ ಕಾರ್ಯಾಚರಣೆಗೆ ಇಳಿದರು. ಚಿರತೆ ಕೋಳಿಗಳನ್ನು ಕೊಂದು ಹಾಕಿದ ಬಳಿಕ ಹೊರಗೆ ಬಾರದೇ ಒಳಗೇ ಅಡಗಿ ಕುಳಿತಿತ್ತು.

ಅರಣ್ಯಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಅದಕ್ಕೆ ಅರಿವಳಿಕೆ ಚುಚ್ಚುಮದ್ದು ನೀಡಿ ಪ್ರಜ್ಞೆ ತಪ್ಪಿಸಿದ ನಂತರ ಬೋನಿನಲ್ಲಿ ಸೆರೆಹಿಡಿದರು. 

 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments