Webdunia - Bharat's app for daily news and videos

Install App

ಅಮುಲ್ ಗೆ ಕೇಂದ್ರ ಸರ್ಕಾರ ಉತ್ತೇಜನ ಕೊಡುತ್ತಿದೆ-ಸಿದ್ದರಾಮಯ್ಯ

Webdunia
ಭಾನುವಾರ, 9 ಏಪ್ರಿಲ್ 2023 (19:00 IST)
ಸಿಟಿ ರವಿ ಶೋಭಾ ಕರಂದ್ಲಾಜೆ ಅಮುಲ್ ಪರವಾಗಿ ಪರವಾಗಿ ಮಾತನಾಡಿದರೆ ಅವರಿಗೆ ಛೀಮಾರಿ ಹಾಕಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.ಈ ವಿಚಾರವಾಗಿ ನಗರದಲ್ಲಿ ಮಾತನಾಡಿದ ಅವರು ಈ ಸರ್ಕಾರ ಬಂದ ಮೇಲೆ ಸಹಕಾರ ಇಲಾಖೆಯನ್ನ ನಿರ್ಮಿಸಿದ್ದಾರೆ, ಅದು ರಾಜ್ಯದ ವಿಚಾರ ಈಗ ಎಲ್ಲಾ ರಾಜ್ಯಗಳಲ್ಲೂ ಮಿಲ್ಕ್ ಫೆಡರೇಶನ್‌ಗಳು ಆಗಿವೆ.ಗುಜರಾತ್ ನಲ್ಲಿ ಆನಂದ್ ಅಂತ ಇದೆ ರಾಜ್ಯದಲ್ಲಿ ಕೆಎಂಎಫ್ ಅಂತ ಇದೆ.ಆಯಾ ರಾಜ್ಯಗಳು ರೈತರನ್ನು ಸಂಘಟನೆ ಮಾಡಿ ಮಿಲ್ಕ್ ಸೊಸೈಟಿಗಳನ್ನ ಮಾಡಿದ್ದಾರೆ.ಅದರ ಮೂಲಕ ಹಾಲನ್ನ ಶೇಖರಣೆ ಮಾಡಿ, ಮಾರಾಟ ಮಾಡಬೇಕು ಅನ್ನೋದು ಉದ್ದೇಶ. 
ರೈತರಿಗೆ ಒಂದು ಉಪಕಸುಬು ನಿರ್ಮಾಣ ಮಾಡಬೇಕು.ಅವರ ಆದಾಯ ಹೆಚ್ಚು ಮಾಡಬೇಕು ಎಂಬ ತೀರ್ಮಾನ ಇದರಿಂದ ಕೈಗೊಳ್ಳಲಾಗಿದೆ. ಅಮೂಲ್ ಗುಜರಾತ್‌ನಲ್ಲಿ ಸೊಸೈಟಿ ಮಾಡಬೇಕು ಅಲ್ಲಿ ಮಾರುಕಟ್ಟೆ ಮಾಡಿ ಮಾಡಬೇಕು.ನಮ್ಮ ರಾಜ್ಯಕ್ಕೆ ಯಾಕೆ ಪ್ರವೇಶ ಆಗಬೇಕು.ಅದಕ್ಕೆ ಕೇಂದ್ರ ಸರ್ಕಾರ ಉತ್ತೇಜನ ಕೊಡುತ್ತಿದೆ.ಕನ್ನಡಿಗರು ಇದನ್ನ ವಿರೋಧಿಸಬೇಕು ಸಿಟಿ ರವಿ ಶೋಭಾ ಕರಂದ್ಲಾಜೆ ಅದರ ಪರವಾಗಿ ಮಾತನಾಡಿದರೆ ಅವರಿಗೆ ಛೀಮಾರಿ ಹಾಕಬೇಕು ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಿಡಿಗೇಶಿ ಬಳಿ 19 ನವಿಲುಗಳ ಸಾವು: ಎಚ್ಚೆತ್ತ ಸರ್ಕಾರದಿಂದ ದಿಟ್ಟ ನಿರ್ಧಾರ

ಟೆಸ್ಟ್‌ನಲ್ಲಿ ತುಂಬಾ ಮಿಸ್ ಮಾಡಿಕೊಂಡಿದ್ದೇನೆ, ವಿರಾಟ್‌ ದೇಶಕ್ಕೆ ನಿಮ್ಮ ಅವಶ್ಯಕತೆಯಿದೆ: ಶಶಿ ತರೂರ್ ಪೋಸ್ಟ್‌

ನೇಹಾ ಹಿರೇಮಠ ಹತ್ಯೆ ಸಂಬಂಧ: ಆರೋಪಿಗೆ ಫಯಾಜ್ ಬಿಗ್ ಶಾಕ್

ಧರ್ಮಸ್ಥಳ ಅಸ್ಥಿ ಉತ್ಖನನ: ದೂರುದಾರ ಗುರುತಿಸಿದ 11ನೇ ಪಾಯಿಂಟ್‌ನಲ್ಲಿ ಬಿಗ್‌ಟ್ವಿಸ್ಟ್‌

ಮೈಸೂರಿನತ್ತ ಹೆಜ್ಜೆ ಹಾಕಿದ ಅಭಿಮನ್ಯ ನೇತೃತ್ವದ 9 ಗಜಪಡೆ

ಮುಂದಿನ ಸುದ್ದಿ