ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರದ ಮೇಲೆ ಸಿಸಿಬಿ ದಾಳಿ

Webdunia
ಬುಧವಾರ, 1 ಡಿಸೆಂಬರ್ 2021 (19:56 IST)
ಬೆಂಗಳೂರು: ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರದ  ಬೆಳ್ಳಂ ಬೆಳಗ್ಗೆ ಸಿಸಿಬಿ ದಾಳಿ ನಡೆಸಿದೆ.
ಜೈಲಿನಿಂದಲೇ ಅನೇಕ ಅಪರಾಧ ಪ್ರಕರಣಗಳು ನಡೆಯುತ್ತಿರುವ ಕಾರಣದಿಂದ, ದಾಳಿ ನಡೆಸಲಾಗಿದೆ. ಈ ವೇಳೆ ಗಾಂಜಾ ಪೊಟ್ಟಣಗಳು ಹಾಗೂ ಗಾಂಜಾ ಪೈಪುಗಳು ವಶಪಡಿಸಿಕೊಳ್ಳಲಾಗಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲೇ ಕುಳಿತು ವ್ಯವಹಾರ ಮಾಡುತ್ತಿರುವ ಪಾತಕಿಗಳಿಗೆ ದಾಳಿ ತಕ್ಷಣದ ಎಚ್ಚರಿಕೆಯನ್ನಷ್ಟೇ ರವಾನಿಸಲಿದೆ. ಸಾಮಾನ್ಯವಾಗಿ ಪ್ರತಿ ದಾಳಿಯಲ್ಲಿ ಮೊಬೈಲ್, ಗಾಂಜಾ ಹಾಗೂ ಇತರ ವಸ್ತುಗಳು ಪತ್ತೆಯಾಗುತ್ತಿದ್ದವು. ಈಗಿನ ಸಿಸಿಬಿ ಪೊಲೀಸರ ಕಾರ್ಯಾಚರಣೆಯಲ್ಲಿ ಜೈಲಿನ ಅಧಿಕಾರಿಗಳಿಗೂ ಸಾಕಷ್ಟು ಮುಜುಗರ ಉಂಟಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ತಮ್ಮ ಮಗನನ್ನು ಬೆಳೆಸಿ ಅಂತಾ ಹೇಳಲು ಇದೇನೂ ರಾಜರ ಆಡಳಿತನಾ: ಸಿದ್ದರಾಮಯ್ಯಗೆ ಅಶೋಕ್‌ ಕೌಂಟರ್‌

Video: ಎಂಥಾ ಕಷ್ಟದಲ್ಲಿ ಓದುತ್ತಿರುವ ಮಕ್ಕಳು: ನಿಜವಾಗಿ ಮೀಸಲಾತಿ ಈ ಮಕ್ಕಳಿಗೆ ಕೊಡಬೇಕು ಎಂದ ನೆಟ್ಟಿಗರು

ನಾಲ್ಕು ತಿಂಗಳ ಹಿಂದೆ ಕಚ್ಚಿದ ನಾಯಿ, ಬಾಲಕನ ಈಗೀನ ಸ್ಥಿತಿ ನೋಡಿದ್ರೆ ಭಯ ಹುಟ್ಟಿಸುತ್ತದೆ, Video

ಮಗನ ಅಕಾಲಿಕ ಸಾವಿನಿಂದ ಖಿನ್ನತೆ, 2ತಿಂಗಳ ಬಳಿಕ ಜೀವನ ಅಂತ್ಯಗೊಳಿಸಿದ ದಂಪತಿ

ನಾಳೆ ಮಗಳ 10ನೇ ವರ್ಷದ ಬರ್ತಡೇ, ಹಿಂದಿನ ದಿನ ರಸ್ತೆ ಅಪಘಾತದಲ್ಲಿ ತಂದೆ ಸಾವು

ಮುಂದಿನ ಸುದ್ದಿ
Show comments