ಬೀದರ್ ಕ್ಷೇತ್ರದಲ್ಲಿ 22721 ಮತಗಳಿಂದ ಗೆಲುವು ಸಾಧಿಸಿದ ಕಾಂಗ್ರೆಸ್.
ಕಾಂಗ್ರೆಸ್ನ ರಹೀಂಖಾನ್ -70138
ಬಿಜೆಪಿಯ ಪ್ರಕಾಶ್ ಖಂಡ್ರೆ -47417
ಜೆಡಿಎಸ್ನ ಮೊಹಮದ್ ಅಯಾಜ್ ಮತಗಳು-4421
ಬೀದರ್- ಕಾಂಗ್ರೆಸ್ ಮಾನ ಉಳಿಸಿದ ರಹೀಂ ಖಾನ್. ಕಾಂಗ್ರೆಸ್ ಗೆ ಗೆಲುವು
ದೇವದುರ್ಗ ಕ್ಷೇತ್ರದಲ್ಲಿ ಸಹ ಗೆಲುವಿನ ನಗೆ ಬೀರಿದ ಬಿಜೆಪಿ. 16877 ಮತಗಳ ಅಂತರದಿಂದ ಗೆದ್ದು ಬೀಗಿದ ಶಿವನಗೌಡ ನಾಯಕ್. ದಿವಂಗತ ರಾಜಶೇಖರ್ ನಾಯಕ್ ಪುತ್ರ ವೆಂಕಟೇಶ್ ನಾಯಕ್ ಅವರಿಗೆ ಮುಖಭಂಗ. ತಂದೆ ಸಾವಿನ ಅನುಕಂಪ ಗಳಿಸಲು ವಿಫಲನಾದ ಪುತ್ರ.
ಬಿಜೆಪಿ- ಶಿವನಗೌಡ ನಾಯಕ್ -72645
ಕಾಂಗ್ರೆಸ್ -ರಾಜಶೇಖರ್ ನಾಯಕ್ - 55,768
ಜೆಡಿಎಸ್ -ಕರಿಯಮ್ಮ -9156
ಹೆಬ್ಬಾಳ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಭಾರಿ ಗೆಲುವು. ಪಟ್ಟು ಹಿಡಿದು ಮೊಮ್ಮಗನಿಗೆ ಟಿಕೆಟ್ ಕೊಡಿಸಿದ್ದ ಜಾಫರ್ ಶರೀಫ್ ಅವರಿಗೆ ಮುಖಭಂಗ. 18,000ಕ್ಕೂ ಹೆಚ್ಚು ಮತಗಳಿಂದ ಶಿನಗೌಡಗೆ ಗೆಲುವು.
ಮತಎಣಿಕೆ ಕೇಂದ್ರದಿಂದ ಹೊರ ನಡೆದ ರೆಹಮಾನ್ ಶರೀಫ್
ಹೆಬ್ಬಾಳ: ಮೊಮ್ಮಗನ ಸೋಲಿನ ಬಗ್ಗೆ ಹೆಚ್ಚು ಪ್ರತಿಕ್ರಿಯಿಸದ ಜಾಫರ ಶರೀಫ್. ಜನಗಳ ತೀರ್ಪು ಅಂತಿಮ ತೀರ್ಪು. ಮುಖ್ಯಮಂತ್ರಿಗಳು ನಿರೀಕ್ಷೆಗಿಂತ ಹೆಚ್ಚು ಕೆಸ ಮಾಡಿದ್ದರು
*ಹೆಬ್ಬಾಳ - ಮುನ್ನಡೆ ಕಾಯ್ದುಕೊಂಡ ಬಿಜೆಪಿ
19,098 ಕ್ಕೂ ಹೆಚ್ಚು ಮತಗಳಿಂದ ಮುನ್ನಡೆ
11 ನೇ ಸುತ್ತಿನ ಬಳಿಕ ಪಡೆದ ಮತಗಳ ವಿವರ- ರಹಮಾನ್ ಷರೀಫ್-22930
ವೈ.ಎ. ನಾರಾಯಣ ಸ್ವಾಮಿ-92028
ಇಸ್ಮಾಯಿಲ್ ಷರೀಫ್-2831
ಬೀದರ್ - 16 ನೇ ಸುತ್ತಿನ ಬಳಿಕವೂ ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್
ಬೀದರ್ ಕ್ಷೇತ್ರದ ಫಲಿತಾಂಶ 15ನೇ ಸುತ್ತಿನ ಬಳಿಕ : 18966 ಮತಗಳಿಂದ ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್
ಕಾಂಗ್ರೆಸ್ನ ರಹೀಂಖಾನ್ -48926
ಬಿಜೆಪಿಯ ಪ್ರಕಾಶ್ ಖಂಡ್ರೆ -29960
ಜೆಡಿಎಸ್ನ ಮೊಹಮದ್ ಅಯಾಜ್ ಮತಗಳು-2698
ಹೆಬ್ಬಾಳ - ದೇವದುರ್ಗದಲ್ಲಿ ಗೆಲುವಿನತ್ತ ಬಿಜೆಪಿ
*ಹೆಬ್ಬಾಳ: ಗೆಲುವಿನತ್ತ ವೈ.ಎ. ನಾರಾಯಣ ಸ್ವಾಮಿ,ಬಿಜೆಪಿ ಕಾರ್ಯಕರ್ತರ ಸಂಭ್ರಮ
16,171 ಕ್ಕೂ ಹೆಚ್ಚು ಮತಗಳಿಂದ ಮುನ್ನಡೆ
ಹಿರಿಯ ನಾಯಕ ಜಾಫರ್ ಶರೀಫ್ ಅವರಿಗೆ ಮುಖಭಂಗ, ಮೊಮ್ಮಗ ರೆಹಮಾನ್ಗೆ ಹಿನ್ನಡೆ
10 ನೇ ಸುತ್ತಿನ ಬಳಿಕ ಪಡೆದ ಮತಗಳ ವಿವರ- ರಹಮಾನ್ ಷರೀಫ್-21469
ವೈ.ಎ. ನಾರಾಯಣ ಸ್ವಾಮಿ-37,640
ಇಸ್ಮಾಯಿಲ್ ಷರೀಫ್-2515
ಬೀದರ್ ಕ್ಷೇತ್ರದ ಫಲಿತಾಂಶ 13ನೇ ಸುತ್ತಿನ ಬಳಿಕ : 21076 ಮತಗಳಿಂದ ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್
ಕಾಂಗ್ರೆಸ್ನ ರಹೀಂಖಾನ್ -44704
ಬಿಜೆಪಿಯ ಪ್ರಕಾಶ್ ಖಂಡ್ರೆ -23624
ಜೆಡಿಎಸ್ನ ಮೊಹಮದ್ ಅಯಾಜ್ ಮತಗಳು-2544
ಬೀದರ್: 14 ನೇ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಂಡ ರಹೀಂಖಾನ್
ದೇವದುರ್ಗ: 13 ನೇ ಸುತ್ತಿನ ಬಳಿಕವೂ 12398 ಮತಗಳಿಂದ ಮುನ್ನಡೆ ಕಾಯ್ದುಕೊಂಡ ಬಿಜೆಪಿ
ಶಿವನಗೌಡ ನಾಯಕ್ -52862
ರಾಜಶೇಖರ್ ನಾಯಕ್ - 40464
ಕರಿಯಮ್ಮ -7008
ಬೀದರ್: ಗೆಲುವಿನತ್ತ ಕಾಂಗ್ರೆಸ್ ನಾಯಕ ರಹೀಂಖಾನ್, ಬಿಜೆಪಿ ಅಭ್ಯರ್ಥಿಗಿಂತ ಎರಡು ಪಟ್ಟು ಹೆಚ್ಚು ಮತಗಳಿಸಿರುವ ರಹೀಂ ಖಾನ್
ಬೀದರ್: 13 ನೇ ಸುತ್ತಿನಲ್ಲೂ ಕಾಂಗ್ರೆಸ್ ಮುನ್ನಡೆ
ಬೀದರ್ ಕ್ಷೇತ್ರದ ಫಲಿತಾಂಶ 12ನೇ ಸುತ್ತಿನ ಬಳಿಕ :
ಕಾಂಗ್ರೆಸ್ನ ರಹೀಂಖಾನ್ -42452
ಬಿಜೆಪಿಯ ಪ್ರಕಾಶ್ ಖಂಡ್ರೆ -21328
ಜೆಡಿಎಸ್ನ ಮೊಹಮದ್ ಅಯಾಜ್ ಮತಗಳು-2344
* ಜಾತ್ಯಾತೀತ ಮತಗಳ ವಿಭಜನೆಯೇ ಸೋಲಿಗೆ ಕಾರಣ. ದೇವದುರ್ಗ ಕ್ಷೇತ್ರದ ಬಗ್ಗೆ ನನಗೆ ಹೆಚ್ಚಿನ ನಿರೀಕ್ಷೆ ಇರಲಿಲ್ಲ. ಆದರೆ ಹೆಬ್ಬಾಳದಲ್ಲಿ ಗೆಲ್ಲುವ ನಿರೀಕ್ಷೆ ಇತ್ತು- ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ
ಇದೇ ಮೊದಲ ಬಾರಿಗೆ ವಿಧಾನಸಭೆ ಮೆಟ್ಟಿಲೇರುವ ತವಕದಲ್ಲಿರುವ ವೈ.ಎ. ನಾರಾಯಣ ಸ್ವಾಮಿ
ಹೆಬ್ಬಾಳ- 9ನೇ ಸುತ್ತಿನ ಬಳಿಕವೂ ಮುನ್ನಡೆ ಕಾಯ್ದುಕೊಂಡ ಬಿಜೆಪಿ:
ದೇವದುರ್ಗ- 5ನೇ ಸುತ್ತಿನ ಬಳಿಕವೂ ಬಿಜೆಪಿ ಅಭ್ಯರ್ಥಿ ಶಿವನಗೌಡ ನಾಯಕ ಮುನ್ನಡೆ
7054 ಕ್ಕೂ ಹೆಚ್ಚು ಮತಗಳ ಅಂತರದ ಮುನ್ನಡೆ ಹೊಂದಿರುವ ನಾರಾಯಣ ಸ್ವಾಮಿ
ಹೆಬ್ಬಾಳ- 3ನೇ ಸುತ್ತಿನ ನಂತರವೂ ಬಿಜೆಪಿ ಅಭ್ಯರ್ಥಿ ವೈ. ನಾರಾಯಣ ಸ್ವಾಮಿಗೆ ಮುನ್ನಡೆ
ರಾಯಚೂರು- ಮೂರನೇ ಸುತ್ತಿನ ಮತ ಎಣಿಕೆ ಬಳಿಕ ಬಿಜೆಪಿ ಮುನ್ನಡೆ
ಹೆಬ್ಬಾಳ - ಬಿಜೆಪಿ ಅಭ್ಯರ್ಥಿ ವೈ.ಎ ನಾರಾಯಣ ಸ್ವಾಮಿ ಮುನ್ನಡೆ
ಬೀದರ್ನಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮುನ್ನಡೆ
ದೇವದುರ್ಗದಲ್ಲಿ ಬಿಜೆಪಿ ಮುನ್ನಡೆ
ದೇವದುರ್ಗ ಉಪ ಚುನಾವಣಾ ಮತ ಎಣಿಕೆ ಕೇಂದ್ರದ ಬಳಿ ಬಿಜೆಪಿ-ರಾಯಚೂರು ನಗರಸಭೆ ಸದಸ್ಯರ ಮಧ್ಯೆ ಘರ್ಷಣೆ
ರಾಯಚೂರು ನಗರದ ಇನ್ಫಾಂಟ್ ಜಿಸಸ್ ಪ್ರೌಢಶಾಲೆಯಲ್ಲಿ ಮತ ಎಣಿಕೆ ಆರಂಭ
8.am-ಮೂರು ಕ್ಷೇತ್ರಗಳಲ್ಲಿ ಮತ ಎಣಿಕೆ ಆರಂಭ
ಫೆಬ್ರುವರಿ 13ರಂದು ನಡೆದಿದ್ದ ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣಾ ಫಲಿತಾಂಶ ಬೆಳಿಗ್ಗೆ 8 ಗಂಟೆಯಿಂದಲೇ ಆರಂಭಗೊಂಡಿದ್ದು, ಮಧ್ಯಾಹ್ನದ ವೇಳೆಗೆ ಬಹುತೇಕ ಸ್ಪಷ್ಟ ಫಲಿತಾಂಶ ದೊರೆಯಲಿದೆ.
ಬಿಜೆಪಿ ಶಾಸಕ ಜಗದೀಶ್ ಕುಮಾರ್ ಅವರ ನಿಧನದಿಂದ ತೆರವಾಗಿರುವ ಹೆಬ್ಬಾಳದಲ್ಲಿ ಕಾಂಗ್ರೆಸ್ನಿಂದ ಜಾಫರ್ ಶರೀಫ್ ಮೊಮ್ಮಗ ರೆಹಮಾನ್ ಷರೀಫ್, ಜೆಡಿಎಸ್ನಿಂದ ಇಸ್ಮಾಯಿಲ್ ಷರೀಫ್ ಹಾಗೂ ಬಿಜೆಪಿಯಿಂದ ವೈ.ಎ.ನಾರಾಯಣಸ್ವಾಮಿ ಕಣದಲ್ಲಿದ್ದಾರೆ.
ಕಾಂಗ್ರೆಸ್ ಶಾಸಕ ವೆಂಕಟೇಶ್ ನಾಯಕ್ ನಿಧನದಿಂದ ತೆರವಾಗಿರುವ ದೇವದುರ್ಗ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನಿಂದ ಎ.ರಾಜಶೇಖರ್ ನಾಯಕ್, ಬಿಜೆಪಿಯಿಂದ ಎಂ.ಡಿ.ಅಯಾಜ್ ಖಾನ್ ಹಾಗೂ ಜೆಡಿಎಸ್ ಪಕ್ಷದಿಂದ ಕರಿಯಮ್ಮ ಕಣದಲ್ಲಿದ್ದಾರೆ.