Webdunia - Bharat's app for daily news and videos

Install App

ರಾಜ್ಯದ ಜನರ ಸಹಕಾರದಿಂದಾಗಿ ಭಾರತ್ ಜೋಡೊ ಯಾತ್ರೆ ಮುಕ್ತಾಯ- ಡಿಕೆಶಿ

Webdunia
ಮಂಗಳವಾರ, 25 ಅಕ್ಟೋಬರ್ 2022 (15:15 IST)
ರಾಜ್ಯದ ಜನರ ಸಹಕಾರದಿಂದ ಕರ್ನಾಟಕಲ್ಲಿ ಭಾರತ ಜೋಡೊ ಯಾತ್ರೆ ಮುಕ್ತಾಯವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ.ರಾಹುಲ್ ಗಾಂಧಿ ಅವರ ನಡಿಗೆ ಜನ ಸಾಮಾನ್ಯರ ಕಡೆಗೆ ಆಗಿತ್ತು.ಪಾದಯಾತ್ರೆಯಲ್ಲಿ ಕಿವಿ ಕೇಳಲಿಲ್ಲ.ಆದ್ರೆ ಕ್ಯಾಮರಾದಲ್ಲಿ ಎಲ್ಲಾ ಸೇರೆಯಾಗಿದೆ.ರಾಜಕಾರಣವನ್ನು ಹೊಸ ದಿಕ್ಕಿನ ಕಡೆಗೆ ತಗೆದುಕೊಂಡು ಹೋಗಿದೆ ಈ ಭಾರತ ಜೋಡೋ ಯಾತ್ರೆ.ಈ ಯಾತ್ರೆಯಲ್ಲಿ ಮಹಿಳೆಯರ ಸಾಗರ,ಮಕ್ಕಳ ಸಾಗರವು ಇತ್ತು.ಈ ಹಿಂದೆ ಇಂದಿರಾ ಗಾಂಧಿ ನೋಡಲು ಜನರು ಬರ್ತಿದ್ರು.ಅದೇ ರೀತಿ ಇವತ್ತು ರಾಹುಲ್ ಗಾಂಧಿಯನ್ನು ನೋಡಲು ಕುಟುಂಬ ಸಮೇತ ಬಂದಿದ್ರು.ಸಾವಿರಾರು ಮಕ್ಕಳ ಜೋತೆ ರಾಹುಲ್ ಗಾಂಧಿ‌ ಮಾತಾಡಿದ್ದಾರೆ.ಇದಕ್ಕೆ ನಾನೇ ಸಾಕ್ಷಿ.ಏಕೆಂದರೆ ನಾನು ರಾಹುಲ್ ಗಾಂಧಿ ಪಕ್ಕದೆಲ್ಲೆ ನಡೆಯುತ್ತಿದ್ದೆ.ಮಕ್ಕಳ ಜೋತೆ ರಾಹುಲ್ ಮಾತಾಡ್ತಿದ್ರು.ಬೆಳಗ್ಗೆ 5:30 ಗಂಟೆಗೆ ರಾಹುಲ್ ಎದ್ದೆಳುತಿದ್ರು.6:30 ಕ್ಕೆ ಪಾದಯಾತ್ರೆ ಪ್ರಾರಂಭ ಆಗ್ತಿತ್ತು.ರಾಹುಲ್ ಗಾಂಧಿ ಅವರ ಸ್ವಲ್ಪ ಸ್ಪೀಡ್ ಜಾಸ್ತಿ ಇತ್ತು.ನಾನು ಅವರಿಗೆ  ಸ್ವಲ್ಪ ನಿಧಾನವಾಗಿ ನಡೆಯಿರಿ ಎಂದು ಹೇಳ್ತಿದೆ.ಏಕೆಂದರೆ ಅವರ ಜೊತೆ ಕೆಲವರಿಗೆ ನಡೆಯೊಕ್ಕೆ ಆಗೊಲ್ಲ ಅಂತಾ.ಆಮೇಲೆ ನಾವೇ ಅವರ ಸ್ಪೀಡ್ ಗೆ ಅಡ್ಜೆಸ್ಟ್ ಆಗಿದ್ವಿ.ಬೆಳಗ್ಗೆ ಜನ ಬರೊಲ್ಲ.ಸ್ವಲ್ಪ ಲೇಟ್ ಆಗಿ ಪಾದಯಾತ್ರೆ ಮಾಡೊಣ ಅಂತಿದ್ವಿ.ಆದ್ರೆ ರಾಹುಲ್ ಗಾಂಧಿ ಇದಕ್ಕೆ ಒಪ್ಪಲಿಲ್ಲ ಎಂದು ಡಿಕೆಶಿ ರಾಹುಲ್ ಗಾಂಧಿಯನ್ನ ಕೊಂಡಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Indore Raja Raghuvanshi murder: ಇದೊಂದು ಕೆಲಸವಾದ ಮೆಲೆ ಫಸ್ಟ್ ನೈಟ್ ಮಾಡಿಕೊಳ್ಳೋಣ ಎಂದಿದ್ದ ಸೋನಂ

Raghuvanshi Murder Case: ತನಿಖೆಯಲ್ಲಿ ಮಹತ್ವದ ಬೆಳವಣಿಗೆ

Mallikarjun Kharge: 11 ವರ್ಷಗಳ ಮೋದಿಯ ತಪ್ಪುಗಳ ಲೆಕ್ಕ ಕೊಟ್ಟ ಮಲ್ಲಿಕಾರ್ಜುನ ಖರ್ಗೆ

Mangaluru: ಬಾಲ್ಯದ ಕನಸ್ಸಿನಂತೆ ನೌಕಾಪಡೆ ಸೇರಿಕೊಂಡ ಮಂಗಳೂರಿನ ಯುವತಿ

Karnataka Weather: 48 ಗಂಟೆಗಳಲ್ಲಿ ಈ ಭಾಗದಲ್ಲಿ ಭಾರೀ ಮಳೆ, ರೆಡ್ ಅಲರ್ಟ್ ಘೋಷಣೆ

ಮುಂದಿನ ಸುದ್ದಿ
Show comments