Webdunia - Bharat's app for daily news and videos

Install App

ಟ್ರಾವೆಲ್ಸ್ ಗೆ ಗಾಡಿ ಬಿಡುವ ಮುನ್ನ ಎಚ್ಚರ

Webdunia
ಸೋಮವಾರ, 29 ನವೆಂಬರ್ 2021 (15:45 IST)
ನಗರದಲ್ಲಿ ಮತ್ತೊಂದು ಮಹಾವಂಚನೆ ಬೆಳಕಿಗೆ ಬಂದಿದೆ . ಟ್ರಾವೆಲ್ಸ್ ಹೆಸರಿನಲ್ಲಿ ವ್ಯಕ್ತಿಯೊಬ್ಬ ಕಾರು ಮಾಲೀಕರಿಗೆ ವಂಚಿಸಿ ಎಸ್ಕೇಪ್ ​ ಆಗಿರುವ ಘಟನೆ ನಾಗಸಂದ್ರದಲ್ಲಿ ನಡೆದಿದೆ . ತಮಿಳುನಾಡು ಮೂಲದ ಶಿವಕುಮಾರ್ ಎನ್ನುವಾತ ಬೆಂಗಳೂರಿನಲ್ಲಿ ಆರ್ . ಎಸ್ . ಟ್ರಾವೆಲ್ಸ್ ಹೆಸರಲ್ಲಿ ಕಂಪನಿಯೊಂದನ್ನು ತೆರೆದಿದ್ದು , ಇನೋವಾ , ಇಟಿಯೋಸ್ ಹಾಗೂ ಸ್ವಿಫ್ಟ್ ಕಾರುಗಳನ್ನು ಮಾಲೀಕರಿಂದ ಬಾಡಿಗೆಗೆಂದು ಪಡೆದು ಅಟ್ಯಾಚ್ ಮಾಡಿಕೊಂಡಿದ್ದ .
 
ಪ್ರತಿ ತಿಂಗಳು 8 ರಂದು ಅಟಾಚ್ ಮಾಡಿದ್ದ ಕಾರು ಮಾಲೀಕರ ಖಾತೆಗೆ ಬಾಡಿಗೆ ಹಣವನ್ನು ಸಹ ಹಾಕುತ್ತಿದ್ದ , ಆದರೆ ಈ ತಿಂಗಳು ಬಾಡಿಗೆ ಹಣ ಹಾಕದೆ ಅಟ್ಯಾಚ್ ​ ಮಾಡಿಕೊಂಡಿದ್ದ ಒಟ್ಟು 130 ಕ್ಕೂ ಹೆಚ್ಚು ಕಾರುಗಳ ಜೊತೆ ನಾಪತ್ತೆಯಾಗಿದ್ದಾನೆ . ಬೆಂಗಳೂರಿನ ನಾಗಸಂದ್ರದಲ್ಲಿದ್ದ ಟ್ರಾವೆಲ್ಸ್ ಕಚೇರಿ ಕೂಡ ರಾತ್ರೋರಾತ್ರಿ ಖಾಲಿ ಮಾಡಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಮನಗರ ಇನ್ಮುಂದೆ ಬೆಂಗಳೂರು ದಕ್ಷಿಣ ಜಿಲ್ಲೆ: ಡಿಸಿಎಂ ಡಿಕೆ ಶಿವಕುಮಾರ್

ಕಾಂಗ್ರೆಸ್ಸಿನವರಿಗೆ ಕಾನೂನು ಕೈಗೆತ್ತಿಕೊಳ್ಳುವ ಅಧಿಕಾರ ಯಾರು ಕೊಟ್ಟರು: ಆರ್.ಅಶೋಕ್

ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ: ಎಸ್‌ಬಿಐ ಮ್ಯಾನೇಜರ್ ವರ್ತನೆಗೆ ಡಿಕೆ ಶಿವಕುಮಾರ್ ಗರಂ

ಸಿಂಧೂರ ಸಿಡಿಮದ್ದಾಗಿ, ಪಾಕಿಸ್ತಾನದ ಮಂಡಿಯೂರಿಸಿದೆ: ಪ್ರಧಾನಿ ಮೋದಿ ಮಾತು

ಇಡಿ ದಾಳಿ ನಡೆಯುತ್ತಿರುವಾಗಲೇ ಸಿಎಂ ಅನ್ನು ಭೇಟಿಯಾದ ಜಿ ಪರಮೇಶ್ವರ್‌

ಮುಂದಿನ ಸುದ್ದಿ
Show comments