Select Your Language

Notifications

webdunia
webdunia
webdunia
webdunia

ಉಪಚುನಾವಣೆ : ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಸೋಲಿಗೆ ನಾನೇ ಹೊಣೆ: ಶ್ರೀರಾಮುಲು

ಉಪಚುನಾವಣೆ : ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಸೋಲಿಗೆ ನಾನೇ ಹೊಣೆ: ಶ್ರೀರಾಮುಲು
ಬಳ್ಳಾರಿ , ಸೋಮವಾರ, 25 ಆಗಸ್ಟ್ 2014 (12:40 IST)
ಬಳ್ಳಾರಿ ಗ್ರಾಮಾಂತರ ವಿಧಾನಸಭೆ ಉಪಚುನಾವಣೆಯ ಬಿಜೆಪಿ  ಸೋಲಿನ ಹೊಣೆಯನ್ನು ನಾನೇ ಹೊರುವುದಾಗಿ ಸಂಸದ ಬಿಜೆಪಿ ಮುಖಂಡ ಶ್ರೀರಾಮುಲು ಹೇಳಿದ್ದಾರೆ.
 
ಚುನಾವಣೆಯಲ್ಲಿ ಸೋಲು ಗೆಲುವು ಸಾಮಾನ್ಯ. ಚುನಾವಣೆಯಲ್ಲಿ ಸೋಲನ್ನು ಸಮಾನವಾಗಿ ಸ್ವೀಕರಿಸುತ್ತೇವೆ. ರಾಜ್ಯದಲ್ಲಿ ಕಾಂಗ್ರಸ್ ಪಕ್ಷದ ಸರಕಾರ ಅಧಿಕಾರದಲ್ಲಿರುವುದು ಆ ಪಕ್ಷಕ್ಕೆ ಪೂರಕವಾಗಿ ಕಾರ್ಯನಿರ್ವಹಿಸಿದೆ ಎಂದರು.
 
ಮುಖಂಡರ ಶ್ರಮದಿಂದ ಉತ್ತಮ ಪೈಪೋಟಿ ನೀಡಿದ್ದೇವೆ. ಆದರೆ, ಕೊನೆಗೂ ಮತದಾರರ ತೀರ್ಮಾನವೇ ಅಂತಿಮವಾಗಿದ್ದರಿಂದ ಚುನಾವಣೆಯ ಸೋಲಿಸ ಹೊರೆಯನ್ನು ಹೊರುತ್ತೇವೆ ಎಂದು ತಿಳಿಸಿದ್ದಾರೆ.
 

Share this Story:

Follow Webdunia kannada