ಬಿರು ಬೇಸಿಗೆಯ ನೀರಿನ‌ ಬವಣೆಗೆ ಹೆಲ್ಪ್ ಲೈನ್ ಆರಂಭಿಸಿದ ಬಿಬಿಎಂಪಿ

geetha
ಮಂಗಳವಾರ, 5 ಮಾರ್ಚ್ 2024 (14:00 IST)
ಬೆಂಗಳೂರು-ಬಿರು ಬೇಸಿಗೆಯ ನೀರಿನ‌ ಬವಣೆಗೆ ಬಿಬಿಎಂಪಿ ಹೆಲ್ಪ್ ಲೈನ್ ಆರಂಭಿಸಿದೆ.ಬೆಂಗಳೂರು ಹೊರವಲಯದ ಬಿಬಿಎಂಪಿ‌ ವ್ಯಾಪ್ತಿಯ 110 ಹಳ್ಳಿಗಳಿಗೆ ವಿಶೇಷ ಹೆಲ್ಪ್ ಲೈನ್ ವ್ಯವಸ್ಥೆ ಮಾಡಲಾಗಿದೆ.ನೀರಿನ ಹೆಚ್ಚಿನ ಸಮಸ್ಯೆ ಇರುವ 35 ವಾರ್ಡ್ ಗಳ 110 ಹಳ್ಳಿಗಳಿಗೆ ವಿಶೇಷ ಹೆಲ್ಪ್ ಲೈನ್ ಮಾಡಿದ್ದು,ಹೊರವಲಯದ 35 ವಾರ್ಡ್ ಗಳ ಪ್ರದೇಶಗಳಲ್ಲಿ ನೀರಿಗಾಗಿ 1533 ಗೆ ಕರೆ ಮಾಡಬೇಕು.

ಬೆಂಗಳೂರಿನ ಇತರ ವಾರ್ಡ್ ಗಳ ಜನರು ನೀರಿಗಾಗಿ 1916ಗೆ ಕರೆ ಮಾಡಬೇಕು.ಹೊರವಲಯದ 35 ವಾರ್ಡ್ ಗಳ ಮೇಲುಸ್ತುವಾರಿ ಜವಾಬ್ದಾರಿಯನ್ನು ಬಿಬಿಎಂಪಿ ಕಾರ್ಯಪಾಲಕ ಇಂಜಿನಿಯರ್ ಧರಣೇಂದ್ರಕುಮಾರ್ ನೇಮಿಸಲಾಗಿದೆ.ಎಲ್ಲಾ‌ 35 ವಾರ್ಡ್ ಗಳಿಗೆ ಪ್ರತ್ಯೇಕ ನೋಡಲ್ ಅಧಿಕಾರಿಗಳನ್ನು ಸಹ ನೇಮಿಸಲಾಗಿದೆ.

ಹೊರವಲಯದ 35 ವಾರ್ಡ್ ಗಳ ದೊಡ್ಡಬಿದರಕಲ್ಲು, ಲಿಂಗಧೀರನಹಳ್ಳಿ, ಹೇರೋಹಳ್ಳಿ, ಉಲ್ಲಾಳ, ಹೆಮ್ಮಿಗೆಪುರ, ಉತ್ತರಹಳ್ಳಿ, ಸುಬ್ರಹ್ಮಣ್ಯಪುರ, ವಸಂತಪುರ, ಕೋಣನಕುಂಟೆ, ಅಂಜನಾಪುರ, ಬೇಗೂರು, ಗೊಟ್ಟಿಗೆರೆ, ಕಾಳೇನ ಅಗ್ರಹಾರ,ನಾಗನಾಥಪುರ, ಚೆಲ್ಕೆರೆ, ಕುಡ್ಲು, ಹೊರಮಾವು, ಕಲ್ಕೆರೆ, ಕಾಡುಗೋಡಿ, ಹೂಡಿ, ಭೈರತಿ, ಎಇಸಿಎಸ್ ಲೇಔಟ್, ವೈಟ್ ಫೀಲ್ಡ್, ವರ್ತೂರು, ಮುನ್ನೇಕೋಲಾಳ, ಮಾರತಹಳ್ಳಿ, ಬೆಳ್ಳಂದೂರು, ಕಮ್ಮಗೊಂಡನಹಳ್ಳಿ, ಚಿಕ್ಕಸಂದ್ರ, ಮಲ್ಲಸಂದ್ರ, ಕೆಂಪೇಗೌಡ,ಅಟ್ಟೂರು, ಕೋಗಿಲು, ಥಣಿಸಂದ್ರ ಹಾಗೂ ಅಮೃತಹಳ್ಳಿ‌ವಾರ್ಡ್ ಗಳನ್ಮು ಹೊರವಲಯದ ವಿಶೇಷ ಪಟ್ಟಿಗೆ ಸೇರ್ಪಡೆಯಾಗಿದೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನವೆಂಬರ್‌ನಲ್ಲಿ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲಿದ್ದಾರೆ ಎಂದಿದ್ದಕ್ಕೆ ಸಿಎಂ ಪ್ರತಿಕ್ರಿಯೆ ಹೀಗಿತ್ತು

ಈ ವಿಚಾರ ಯಾವಾ ಇಲಾಖೆಯಲ್ಲಿ ಗೊತ್ತಾದಲ್ಲಿ ಕಠಿಣ ಕ್ರಮ: ಜಿ ಪರಮೇಶ್ವರ್

ಬರೋಬ್ಬರಿ ನಾಲ್ಕು ಗಂಟೆ ತೆಂಗಿನ ಮರ ಏರಿ ಕುಳಿತ ವ್ಯಕ್ತಿ, ಕಾರಣ ಕೇಳಿದ್ರೆ ಶಾಕ್‌

ಅನಾರೋಗ್ಯ ಕಾರಣಕ್ಕೆ ತಾತ್ಕಾಲಿಕ ಬ್ರೇಕ್ ಪಡೆದ ಸಂಜಯ್ ರಾವುತ್‌ಗೆ ಮೋದಿ ವಿಶ್‌

ನವೆಂಬರ್ 1ರಂದು ಮೈಸೂರು ಝೂಗೆ ಹೋಗುವ 12ವರ್ಷದೊಳಗಿನ ಮಕ್ಕಳಿಗೆ ಗುಡ್‌ನ್ಯೂಸ್‌

ಮುಂದಿನ ಸುದ್ದಿ
Show comments