Webdunia - Bharat's app for daily news and videos

Install App

ಬಿಬಿಎಂಪಿ ಚುನಾವಣೆ: ಮತದಾನಕ್ಕೆ ಬಂದಿದ್ದ ಯುವಕ ಸಾವು

Webdunia
ಶನಿವಾರ, 22 ಆಗಸ್ಟ್ 2015 (11:58 IST)
ಮತದಾನ ಮಾಡಲೆಂದು ತನ್ನ ತಂದೆ-ತಾಯಿಗಳ ಜತೆ ಬಂದಿದ್ದ ಯುವಕನೋರ್ವ ತಲೆಯ ಮೇಲೆ ಮರದ ಕೊಂಬೆ ಬಿದ್ದು ಆತ ದುರ್ಮರಣವನ್ನಪ್ಪಿರುವ  ಘಟನೆ ಶಿವಾಜಿನಗರ ವಾರ್ಡ್‌ನಲ್ಲಿ ನಡೆದಿದೆ. 
 
ಶಿವಾಜಿನಗರ ನಿವಾಸಿ ಫಯಾಜ್ (22) ಮೃತ ಯುವಕ. ಇದೇ ಮೊದಲ ಬಾರಿಗೆ ಆತ ಮತದಾನ ಮಾಡುವವನಿದ್ದ. 
 
ಶಿವಾಜಿನಗರದ ವಾರ್ಡ್ ನಂ 92ಕ್ಕೆ ಮತ ಚಲಾಯಿಸಲು ಬಂದಾಗ ಮತಗಟ್ಟೆಯ ಬಳಿ ಇದ್ದ ಮರವೊಂದರ ಕೊಂಬೆ ಒಂದು ಇವರ ತಲೆ ಮೇಲೆ ಬಿದ್ದಿದೆ. ಗಾಯಗೊಂಡಿದ್ದ ಈತನನ್ನು ತಕ್ಷಣ  ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ. ಬೆಳಗ್ಗೆ  8.30ರ ಸುಮಾರಿಗೆ ಈ ಘಟನೆ ಸಂಭವಿಸಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments