Webdunia - Bharat's app for daily news and videos

Install App

ನಗರದ ಹಲವೆಡೆ ಬಿಬಿಎಂಪಿ ಪೌರಕಾರ್ಮಿಕರಿಂದ ವಾಹನ ಸವಾರರಿಗೆ ಕಿರಿಕಿರಿ

Webdunia
ಬುಧವಾರ, 25 ಅಕ್ಟೋಬರ್ 2023 (15:43 IST)
ಓಡಾಡೋ ಸ್ಥಿತಿ ನಿರ್ಮಾಣವಾಗಿದೆ.ಕೊಳಚೆ ವಾಸನೆ ಇಂದ ಮೂಗು ಮುಚ್ಚಿ ಕೊಂಡು ಜನ ಓಡಾಡ್ತೀದ್ದಾರೆ.ಸ್ಥಳೀಯರಿಂದ ಎಷ್ಟೇ ಮನವಿ ಮಾಡಿದರು ಬಿಬಿಎಂಪಿ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ.

ರಸ್ತೆ ಮೇಲೆ ಕಸ ಡಂಪ್ ಮಾಡೋದ್ರಿಂದ ಸ್ಥಳೀಯರಿಗೂ ತೊಂದರೆಯಾಗಿದೆ.ಜನ ನಿಬಿಡ ಪ್ರದೇಶದಲ್ಲಿ ಕಸ ಡಂಪ್ ಮಾಡುವಂತೆ  ಬಿಬಿಎಂಪಿ ಹೇಳಿದೆ.ಆದ್ರೆ ಬಿಬಿಎಂಪಿ ನಿಯಮವನ್ನ  ಸಿಬ್ಬಂದಿಗಳು ಗಾಳಿಗೆ ತೂರಿದ್ದಾರೆ.ಇದ್ರಿಂದ ಸಾರ್ವಜನಿಕರ ಓಡಾಟ್ಟಕ್ಕೆ ಬಾರಿ ತೊಂದರೆಯಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments