Webdunia - Bharat's app for daily news and videos

Install App

ಬೆಂಗಳೂರು: ಹಲವೆಡೆ ಸೆ.1, 2ಕ್ಕೆ ವಿದ್ಯುತ್ ವ್ಯತ್ಯಯ, ಎಲ್ಲೆಲ್ಲಿ?

Webdunia
ಬುಧವಾರ, 1 ಸೆಪ್ಟಂಬರ್ 2021 (12:34 IST)
ಬೆಂಗಳೂರು: ಭೂಗತ ಕೇಬಲ್ ಅಳವಡಿಕೆ ಹಾಗೂ ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ನಗರದ ವಿವಿಧ ಪ್ರದೇಶಗಳಲ್ಲಿ ಇದೇ 1 ಮತ್ತು 2ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಹೇಳಿದೆ.

ಸೆ.1, ಬುಧವಾರ: ಸರ್ ಎಂ.ವಿ. ಬಡಾವಣೆ ಐದನೇ ಹಂತ, ಅಂಬೇಡ್ಕರ್ ನಗರ, ಉಲ್ಲಾಳು ಬಸ್ ನಿಲ್ದಾಣ, ಬಿಡಿಎ ಕಾಲೊನಿ, ಮಾಳಗಾಳ, ರಾಮಕೃಷ್ಣಪ್ಪ ಬಡಾವಣೆ, ಸುವರ್ಣ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
ಸೆ.2, ಗುರುವಾರ: ಕೆಂಪಾಪುರ, ವಿನಾಯಕ ಬಡಾವಣೆ, ಗಂಗಾನಗರ, ಮುತ್ತಪ್ಪ ಬ್ಲಾಕ್, ಆರ್ಬಿಐ ಕಾಲೊನಿ, ಗುಡ್ಡದಹಳ್ಳಿ ಮುಖ್ಯರಸ್ತೆ, ಬಿಎಂಟಿಸಿ ಡಿಪೊ, ಆರ್.ಟಿ. ನಗರ, ಸಿಬಿಐ ಮುಖ್ಯರಸ್ತೆ, ವೈಟ್ಹೌಸ್, ದಿನ್ನೂರು, ಚಾಮುಂಡಿನಗರ, ಆನಂದ ನಗರ, ಕೌಸರ್ ನಗರ, ರಾಜೀವ್ ಗಾಂಧಿ ದಂತವೈದ್ಯಕೀಯ ಕಾಲೇಜು, ಸೀತಪ್ಪ ಬಡಾವಣೆ, ಸಿ.ಎನ್. ಹಳ್ಳಿ, ಆಚಾರ್ಯ ಕಾಲೇಜು ರಸ್ತೆ, ಎಸ್ಬಿಎಂ ಕಾಲೊನಿ, ಬಳ್ಳಾರಿ ಮುಖ್ಯರಸ್ತೆ, ಎಸ್ಎಸ್ಎ ರಸ್ತೆ, ಕುಂತಿ ಗ್ರಾಮ, ವಿನಾಯಕ ಬಡಾವಣೆ, ಹೆಬ್ಬಾಳ, ಚೋಳನಗರ, ಗುಂಡಪ್ಪ ರೆಡ್ಡಿ ಬಡಾವಣೆ, ವಿ. ನಾಗೇನಹಳ್ಳಿ, ಕೆಇಬಿ ಬಡಾವಣೆ, ಎಂಎಲ್ಎ ಬಡಾವಣೆ, 80 ಅಡಿ ರಸ್ತೆ, ನೃಪತುಂಗ ಬಡಾವಣೆ ಮತ್ತು ಸುತ್ತ-ಮುತ್ತಲಿನ ಪ್ರದೇಶಗಳು.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments