Webdunia - Bharat's app for daily news and videos

Install App

ಜಿ.ಪಂ ಸದಸ್ಯೆ ಪತಿ ಹತ್ಯೆಗೆ ಸುಪಾರಿ ಪಡೆದ ಬಾಬಾ ಪೊಲೀಸರ ವಶಕ್ಕೆ!

Webdunia
ಗುರುವಾರ, 6 ಅಕ್ಟೋಬರ್ 2016 (19:55 IST)
ಜಿಲ್ಲಾ ಪಂಚಾಯತ್ ಅಳವಂಡಿ ಕ್ಷೇತ್ರದ ಸದಸ್ಯೆಯ ಪತಿಯನ್ನು ಕೊಲೆ ಮಾಡಲು ಬಂದಿದ್ದನೆನ್ನಲಾದ ವ್ಯಕ್ತಯನ್ನು ಪೊಲೀಸ್ ಠಾಣಿಗೆ ಒಪ್ಪಿಸಲಾಗಿದೆ.
 
ಪೊಲೀಸರ ವಶಕ್ಕೆ ವಹಿಸಲಾಗಿರುವ ವ್ಯಕ್ತಯನ್ನು ವಿಜಯಪುರದ ಬಾಬಾ ಎಂದು ಹೇಳಲಾಗುತ್ತಿದೆ. ಕೊಪ್ಪಳ ಜಿಲ್ಲಾ ಪಂಚಾಯತ್ ಅಳವಂಡಿ ಕ್ಷೇತ್ರದ ಸದಸ್ಯೆ ರತ್ನವ್ವ ಅವರ ಪತಿ ಭರಮಪ್ಪ ಅವರ ಕೊಲೆಗೆ ವಿಜಯಪುರ ಮೂಲದ ಬಾಬಾ ಕಳೆದ ಎರಡು ತಿಂಗಳ ಹಿಂದೆ ಸುಪಾರಿ ಪಡೆದಿದ್ದನಂತೆ
 
ಭರಮ್ಮನ ಊರಾಗಿರುವ ಹಟ್ಟಿ ಗ್ರಾಮದಲ್ಲಿ ಬಾಬಾನ ಚಲನವಲನ ಗಮನಿಸಿ ಅನುಮಾನಗೊಂಡು ಆತನನ್ನು ಕೇಳಿದಾಗ ಭರಮಪ್ಪನ ಕೊಲೆಗೆ ಸುಪಾರಿ ಪಡೆದಿರುವುದಾಗಿ ಬಾಯ ಬಿಟ್ಟಿದ್ದಾನೆ ಎನ್ನಲಾಗಿದೆ.
 
ಭರಮಪ್ಪನ ಕೊಲೆಗೆ ಸುಪಾರಿ ನೀಡಿದವರು ಕೊಪ್ಪಳ ತಾಲೂಕಿನ ಕೇಸಲಾಪುರ ಗ್ರಾಮದ ಮಲ್ಲಯ್ಯ ಎಂದು ಬಾಬಾ ಭರಮಪ್ಪನ ಕುಟುಂಬಸ್ಥರ ಮುಂದೆ ಬಾಯ ಬಿಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕರ್ನಾಟಕ ಸೇರಿ 5 ಹೈಕೋರ್ಟ್‌ಗಳಿಗೆ ಮುಖ್ಯ ನ್ಯಾಯಮೂರ್ತಿಗಳ ನೇಮಕ, ಇಲ್ಲಿದೆ ಡೀಟೆಲ್ಸ್‌

ಮುಂಬೈ: ಆಕಾಸ ಏರ್‌ ಇಂಡಿಯಾ ವಿಮಾನಕ್ಕೆ ಡಿಕ್ಕಿ ಹೊಡೆದ ಕಾರ್ಗೋ ಟ್ರಕ್‌

ಕಾಫ್ ಸಿರಪ್ ವಿಷಯದಲ್ಲಿ ಕೆಮ್ಮುತ್ತಿರುವ ಬಿಜೆಪಿಯವರು ಪುತ್ತೂರು ಬಿಜೆಪಿ ನಾಯಕನ ಪುತ್ರನ ಪ್ರಕರಣದಲ್ಲಿ ಮೌನವೇಕೆ: ಪ್ರಿಯಾಂಕ್ ಖರ್ಗೆ

ತಮಿಳುನಾಡು, 30 ವರ್ಷಗಳಿಂದ ಬೇಕಾಗಿದ್ದ ಮೋಸ್ಟ್ ವಾಟೆಂಡ್‌ ಭಯೋತ್ಪಾದಕರ ಬಂಧನ

ಡ್ರಗ್ಸ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಲಿಂಗರಾಜ್ ಬಂಧನವಾಗುತ್ತಿದ್ದ ಹಾಗೇ ಪಕ್ಷದಿಂದ ಉಚ್ಚಾಟನೆ

ಮುಂದಿನ ಸುದ್ದಿ
Show comments