Webdunia - Bharat's app for daily news and videos

Install App

ಹಿಮಪಾತ: ವೀರಯೋಧ ಸಂದೀಪ್ ಶೆಟ್ಟಿ ಮೃತದೇಹ ತವರಿಗೆ

Webdunia
ಶುಕ್ರವಾರ, 27 ಜನವರಿ 2017 (12:42 IST)
ಹಾಸನ ಜಿಲ್ಲೆಯ ಶಾಂತಿ ಗ್ರಾಮದ ದೇವಿಹಳ್ಳಿಯ ಸೈನಿಕ ಸಂದೀಪ್ ಶೆಟ್ಟಿ (28) ಅವರು ಜಮ್ಮು ಕಾಶ್ಮೀರದ ಗಾಂಧರ್ಬಲ್‌ನಲ್ಲಿ ನಡೆದ ಹಿಮಪಾತದಲ್ಲಿ ವೀರಮರಣ ಹೊಂದಿದ್ದಾರೆ. ಇಂದು ಅವರ ಮೃತದೇಹವನ್ನು ಸ್ವಂತಗ್ರಾಮಕ್ಕೆ ತರಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. 
ಬುಧವಾರ ಸೇನಾ ಕ್ಯಾಂಪ್ ಮೇಲೆ ಹಿಮಬಂಡೆ ಉರುಳಿದ ಪರಿಣಾಮವಾಗಿ ಸಂದೀಪ್ ಶೆಟ್ಟಿ ಸೇರಿದಂತೆ 13 ಸೈನಿಕರು ವೀರಮರಣ ಹೊಂದಿದ್ದರು.
 
ಸೈನಿಕ ಸಂದೀಪ್ ಶೆಟ್ಟಿ ಅವರು ಮುಂದಿನ ವಾರ ಮನೆಗೆ ಮರಳುವವರಿದ್ದರು ಎಂದು ತಿಳಿದು ಬಂದಿದ್ದು, 8 ವರ್ಷಗಳ ಹಿಂದೆ ಸೈನ್ಯ ಸೇರಿದ್ದ ಇವರಿಗೆ ಫೆಬ್ರವರಿ 22ಕ್ಕೆ ಮದುವೆ ನಿಶ್ಚಯವಾಗಿತ್ತು. 
 
ದುರ್ಘಟನೆಗೆ ಬಲಿಯಾಗುವ ಮುನ್ನ ಮನೆಗೆ ಫೋನ್ ಕರೆ ಮಾಡಿದ್ದ ಸಂದೀಪ್ ಹಿಮಪಾತವಾಗುತ್ತಿರುವ ಬಗ್ಗೆ ಹೇಳಿದ್ದ. ಫೆಬ್ರವರಿ 8 ಅಥವಾ 9 ಕ್ಕೆ ಮನೆಗೆ ಬರುತ್ತೇನೆ. ಶಬರಿಮಲೆಗೆ ಹೋಗಬೇಕು ಎಂದಿದ್ದ ಎಂದು ಆತನ ಸಂಬಂಧಿಕರು ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

India's Got Latent row: ಯೂಟ್ಯೂಬರ್‌ ರಣವೀರ್‌ ಅಲ್ಲಾಬಾಡಿಯಾಗೆ ಸುಪ್ರೀಂಕೋರ್ಟ್‌ನಿಂದ ಸಿಕ್ತು ಬಿಗ್‌ ರಿಲೀಫ್‌

Pahalgam Terror Attack; ಭಾರತದ ಪ್ರತೀದಾಳಿಗೆ ಹೆದರಿ 500ಕ್ಕೂ ಅಧಿಕ ಪಾಕ್ ಸೈನಿಕರು ರಾಜೀನಾಮೆ

Railway Exam: ಮಂಗಳಸೂತ್ರ, ಜನಿವಾರ ನಿಷೇಧಕ್ಕೆ ಡಿಸಿಎಂ ಶಿವಕುಮಾರ್ ಆಕ್ರೋಶ

Tejasvi Surya: ಮಂಜುನಾಥ್ ಮಗ ಮತ್ತು ಭರತ್ ಭೂಷಣ್ ಮಕ್ಕಳ ಸಂಪೂರ್ಣ ಜವಾಬ್ಧಾರಿ ತೆಗೆದುಕೊಂಡ ತೇಜಸ್ವಿ ಸೂರ್ಯ

India Pakistan: ಪಾಕಿಸ್ತಾನದ ಮೇಲೆ ಯುದ್ಧ ಮಾಡುವ ತಾಕತ್ತು ಭಾರತಕ್ಕಿಲ್ಲ, ಅದಕ್ಕೆ ನಾವು ಬಿಡುವುದೂ ಇಲ್ಲ: ಉಗ್ರ ಗುರುಪತ್ವಂತ್ ಸಿಂಗ್ ಪನ್ನು

ಮುಂದಿನ ಸುದ್ದಿ
Show comments