ಚಿತ್ರದುರ್ಗದ ಚಳ್ಳಕೆರೆ ದೊಡ್ಡೇರಿ ಗ್ರಾಮದ ದೇವಾಲಯವೊಂದರಲ್ಲಿ ಶಿವಲಿಂಗದಲ್ಲಿ ಆತ್ಮಲಿಂಗವೊಂದು ಗೋಚರಿಸಿದ ಅಚ್ಚರಿಯ ಘಟನೆ ನಡೆದಿದೆ. ಈ ಕುರಿತು ಜಿಲ್ಲೆಯ ತಹಶೀಲ್ದಾರ್ ದೇವಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಕಾನೂನಿನ ದೃಷ್ಟಿಯಿಂದ ಇಲ್ಲಿಗೆ ಭೇಟಿ ನೀಡಿರುವುದಾಗಿ ತಿಳಿಸಿದರು. ಶ್ರೀ ದತ್ತಾ ಅವಧೂತ ಆಶ್ರಮದ ಗುರುಗಳು ಈ ಕುರಿತು ಪ್ರತಿಕ್ರಿಯಿಸಿ ಇದುವರೆಗೆ ತಾವು ಈ ಕುರಿತು ಯಾವುದೇ ಪ್ರಚಾರವಾಗಲಿ ಅಥವಾ ಕಾಣಿಕೆ ಸ್ವೀಕರಿಸುವುದಾಗಿ ಮಾಡಿಲ್ಲ ಎಂದು ಹೇಳಿದ್ದಾರೆ.