Webdunia - Bharat's app for daily news and videos

Install App

ಪೋಲಿ ಜ್ಯೋತಿಷಿಗೆ ಮಹಿಳೆಯರಿಂದ ಸಖತ್ ಧರ್ಮದೇಟು

Webdunia
ಗುರುವಾರ, 24 ಜುಲೈ 2014 (18:13 IST)
ಕಮಲಾನಗರದಲ್ಲಿ ನಕಲಿ ಜ್ಯೋತಿಷಿಗೆ ಮಹಿಳೆಯರು ಸಖತ್ ಗೂಸಾ ನೀಡಿದ ಪ್ರಕರಣ ವರದಿಯಾಗಿದೆ. ತಮಿಳುನಾಡು ಮೂಲದ ಕುಮಾರ್ ಜ್ಯೋತಿಷಿಯೆಂದು ಹೇಳಿಕೊಂಡು  ಮಕ್ಕಳಾಗದವರಿಗೆ ಸಂತಾನ ಕರುಣಿಸುತ್ತೇನೆ, ಪ್ರಿಯಕರ ಬಿಟ್ಟು ಹೋಗಿದ್ದರೆ ಪ್ರಿಯಕರನನ್ನು ವಾಪಸ್ ಕರೆಸುತ್ತೇನೆ, ದುಡ್ಡು ಕಳೆದುಕೊಂಡವರಿಗೆ ದುಡ್ಡು ಕೊಡಿಸುವುದಾಗಿ ಹೇಳುತ್ತಿದ್ದ.

ಜನರಿಂದ 30ರಿಂದ 40 ಸಾವಿರ ರೂ. ಹಣವನ್ನು ಕೀಳುತ್ತಿದ್ದ.   ಅಮಾಯಕ ಹೆಣ್ಣು ಮಕ್ಕಳನ್ನು ಪೂಜೆಗೆ ಕರೆಸಿಕೊಂಡು ಮುಟ್ಟಬಾರದ ಜಾಗದಲ್ಲೆಲ್ಲಾ ಮುಟ್ಟುತ್ತಿದ್ದನೆಂದು ಮಹಿಳೆಯರು ಆರೋಪಿಸಿದ್ದಾರೆ.ಪೂಜೆ ಮಾಡಿಸುತ್ತೇನೆಂದು ಮಹಿಳೆಯರನ್ನು ಕರೆದು, ಪೂಜೆಗೆ ಬರುವಾಗ ನೈಟಿ ಹಾಕಿಕೊಂಡು ಬರಬೇಕು ಎಂದು ಹೇಳುತ್ತಿದ್ದ.

 ಸುತ್ತಮುತ್ತಲಿನ  ಜನರು ನಕಲಿ ಜ್ಯೋತಿಷಿಗೆ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈಗ ನಕಲಿ ಜ್ಯೋತಿಷಿ ಬಸವೇಶ್ವರ ನಗರ ಪೊಲೀಸರ ವಶದಲ್ಲಿದ್ದಾನೆ. 
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments