Webdunia - Bharat's app for daily news and videos

Install App

ಮಾರಣಾಂತಿಕ ಹಲ್ಲೆ: ಟೋಲ್ಗೇಟ್‌ಗೆ ಬೆಂಕಿ ಹಚ್ಚಿದ ಉದ್ರಿಕ್ತ ಜನರು

Webdunia
ಭಾನುವಾರ, 19 ಏಪ್ರಿಲ್ 2015 (13:23 IST)
ಟೋಲ್ ನೀಡಲು ನಿರಾಕರಿಸಿದ ವ್ಯಕ್ತಿ ಮೇಲೆ ಟೋಲ್ ಸಿಬ್ಬಂದಿಯೊಬ್ಬ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಹೊಸಕೋಟೆ ಬಳಿಕ ಬೂದಿಗೆರೆ ಕ್ರಾಸ್‌ನ ಲ್ಯಾಮ್ಕೋ ಕಂಪನಿ ಟೋಲ್ ಬಳಿ ಸಂಭವಿಸಿದೆ. ಇದರಿಂದ ರೊಚ್ಚಿಗೆದ್ದ ಜನರ ಗುಂಪು ಟೋಲ್ ಮೇಲೆ ದಾಳಿ ನಡೆಸಿದರಲ್ಲದೇ ಟೋಲ್ ಸಿಬ್ಬಂದಿಗೆ ಮನಬಂದಂತೆ ಥಳಿಸಿದರು.

ಟೋಲ್ ಕಟ್ಟಲು ನಿರಾಕರಿಸಿದ ಕಾಟಮ್ ನಲ್ಲೂರು ನಿವಾಸಿ ಮಂಜುನಾಥ್ ತನ್ನ ಬಳಿ ಪಾಸ್ ಇದೆ ಎಂದು ಹೇಳಿದರೂ ಟೋಲ್ ಸಿಬ್ಬಂದಿ ಕೆಟ್ಟ ಮಾತುಗಳಿಂದ ಬೈದು ಅವನನ್ನು ಎಳೆದೊಯ್ದು ಅವನ  ಮೇಲೆ ಮಾರಣಾಂತಿಕ ಹಲ್ಲೆಯನ್ನು ಮಾಡಿದ್ದರು.

ಇದರಿಂದ ರೊಚ್ಚಿಗೆದ್ದ  ಸ್ಥಳೀಯರು ಆ ಸಿಬ್ಬಂದಿಯನ್ನು ಚೆನ್ನಾಗಿ ಥಳಿಸಿದರು. ಟೋಲ್‌ಗೇಟ್ ಮೇಲೆ ಕಲ್ಲುತೂರಾಟ ನಡೆಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು ಮತ್ತು ಟೋಲ್ಗೇಟ್‌ಗೆ ಬೆಂಕಿ ಹಚ್ಚಿ ಧ್ವಂಸಗೊಳಿಸಿದರು.  ಪರಿಸ್ಥಿತಿ ನಿಯಂತ್ರಿಸಲು ಆವಲಹಳ್ಳಿ ಪೊಲೀಸರು ಹರಸಾಹಸ ಪಡಬೇಕಾಯಿತು. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments