Select Your Language

Notifications

webdunia
webdunia
webdunia
webdunia

ವಿಜಯಾಪುರ: ಆಶಾ ಕಾರ್ಯಕರ್ತೆ ಕೊಲೆ

ವಿಜಯಾಪುರ: ಆಶಾ ಕಾರ್ಯಕರ್ತೆ ಕೊಲೆ
ವಿಜಯಾಪುರ , ಭಾನುವಾರ, 23 ನವೆಂಬರ್ 2014 (12:45 IST)
ವಿಜಯಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಬಳ್ಳೊಳ್ಳಿ ಗ್ರಾಮದಲ್ಲಿ ಮಹಿಳೆಯೊಬ್ಬರು ಭೀಕರವಾಗಿ ಕೊಲೆಗೀಡಾಗಿದ್ದಾರೆ. ಅವರು ಆಶಾ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. 

40 ವರ್ಷಧ ಭಾರತಿ ಮೆಂಡಗಾರ್ ಎಂಬುವವರೇ ಕೊಲೆಯಾದ ದುರ್ದೈವಿಯಾಗಿದ್ದು, ಹಳೇ ದ್ವೇಷದ ಹಿನ್ನೆಲೆಯಲ್ಲಿ ಅವರನ್ನು ಕೊಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
 
ಝಳಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ. 

Share this Story:

Follow Webdunia kannada