Webdunia - Bharat's app for daily news and videos

Install App

ನೀರಿನ ಆತಂಕದಲ್ಲಿದ್ದ ಜನರಿಗೆ ಜಲ ಮಂಡಳಿಯಿಂದ ಮುಂಜಾಗ್ರತೆ

Webdunia
ಸೋಮವಾರ, 6 ಮಾರ್ಚ್ 2023 (14:55 IST)
ಬೇಸಿಗೆ ಶುರುವಾಯಿತು ಅಂತಾ  ನೀರಿನ ಆತಂಕದಲ್ಲಿದ್ದ ಜನರಿಗೆ ಜಲ ಮಂಡಳಿಯಿಂದ ಮುಂಜಾಗ್ರತೆ ಕ್ರಮವಹಿಸುವಂತೆ ಹೇಳಲಾಗಿದೆ.1460M.L.D ಮಿಲಿಯನ್ ಲೀಟರ್ ಫರ್ ಡೇ ನೀರು ಸರಬರಾಜು ಆಗ್ತಿದೆ ಯಾವುದೇ ನೀರಿನ ವ್ಯಥ್ಯಯ ಇಲ್ಲ  ಎಂದು ಜಲಮಂಡಳಿ ಹೇಳಿದೆ.
 
ಮುಂಜಾಗ್ರತಾ ಕ್ರಮವಾಗಿ ಕ್ಲೋರಿನೇಷನ್ .2ppm ಗ್ರಾಹಕರಿಗೆ ಕೊಡುವ ಪ್ಲಾನ್ ಇದೆ.ಜನರಿಗೆ ಬೇಸಿಗೆಯಿಂದ ನೀರಿನಲ್ಲಿ ಯಾವುದೇ ತೊಂದರೆ ಯಾಗದೆ ಮುಂಜಾಗ್ರತೆ ವಹಿಸುವಂತೆ ಜಲ ಮಂಡಳಿ ಹೇಳಿದ್ದು,ಒಟ್ಟು 64 ವಾಟರ್ ಟ್ಯಾಂಕರ್ ಗಳು ಶುದ್ದತೆ  ಕಾಪಾಡಿಕೊಂಡಿರುವ ಜಲ ಮಂಡಳಿ ತಿಳಿಸಿದೆ.ಪ್ರತಿ ನಿತ್ಯ 100 ಮನೆಗಳ ಗ್ರಾಹಕರಲ್ಲಿ ವಾಟರ್ ಟೆಸ್ಟ್  ಜಲಮಂಡಳಿ ಅಧಿಕಾರಿ ಮಾಡುತ್ತಿದ್ದಾರೆ.ಬೇಸಿಗೆ ಶುರುವಾಗುತ್ತಿದ್ದಂತೆ ಕೊಂಚ ಮಟ್ಟಿಗೆ ನೀರಿನ ಅಭಾವ ನೀಗಿಸಲು  ಜಲಮಂಡಳಿ ಸಿದ್ದತೆ ಮಾಡಿಕೊಂಡಿದೆ.
 
ಬೇಸಿಗೆ ಕಾಲದಲ್ಲಿ ನೀರಿನ ಅಭಾವದ ಪ್ರಶ್ನೆ ಉದ್ಬವಾಗಾದಿರಲು ಜಲಮಂಡಳಿ ಎಚ್ಚೇತ್ತುಕೊಂಡಿದ್ದು,ಅದರಲ್ಲೂ ವಿಶೇಷವಾಗಿ ನೀರಿನ ಅಭಾವ ಹೆಚ್ಚದಂತೆ ಕಂಪ್ಲೀಟ್ ಬಂದರೆ ಉಚಿತವಾಗಿ ಟ್ಯಾಂಕರ್ ಗಳ ಮೂಲಕ ನೀರು ಒದಗಿಸಲು ಜಲಮಂಡಳಿ ವ್ಯವಸ್ಥೆ ಮಾಡಿಕೊಂಡಿರುವುದಾಗಿ ಜಲ ಮಂಡಳಿಯ ಚೀಫ್ ಇಂಜಿನಿಯರ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments