Webdunia - Bharat's app for daily news and videos

Install App

ಪ್ರವೀಣ್ ಕೇಸ್ ಗೆ ಸಂಬಂಧಪಟ್ಟಂತೆ 2- 3 ದಿನಗಳಲ್ಲಿ ಅಪರಾಧಿಯ ಬಂಧನ-ಅರಗ ಜ್ಞಾನೇಂದ್ರ

Webdunia
ಗುರುವಾರ, 4 ಆಗಸ್ಟ್ 2022 (21:05 IST)
ಪ್ರವೀಣ್ ಕೇಸ್ ನಲ್ಲಿ  ತನಿಖೆ ನಡೆಯುತ್ತಿದ್ದು, ಯಾರು ಕೊಲೆ ಮಾಡಿದ್ದಾರೆ ನಮಗೆ ಅಂತ ಗೊತ್ತಾಗಿದೆ. ಎರಡ್ಮೂರು ದಿನಗಳಲ್ಲಿ ಬಂಧನ‌ ಮಾಡಲಾಗುವುದು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ರು, ಈ ವೇಳೆ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಲೆ ಮಾಡಿವ್ರನ್ನ ಹಿಡಿಯೋ ಕೆಲಸ ಆಗ್ತಿದೆ. ಒಂದು ಕಡೆ ಅವ್ರು ನಿಂತಿಲ್ಲ, ಬೇರೆ ಬೇರೆ ಸ್ಥಳಕ್ಕೆ ಹೋಗ್ತಿದ್ದಾರೆ. ಇನ್ನೂ ನಮ್ಮ ಪೊಲೀಸರು ಅವ್ರ ಬೆನ್ನು ಹತ್ತಿದ್ದಾರೆ. ಆದಷ್ಟು ಬೇಗ ಅವ್ರ ಬಂಧನವೂ ಆಗಲಿದೆ ಎಂದ್ರು, ಇನ್ನೂಫಾಝಿಲ್ ಕೇಸ್ ನಲ್ಲೂ ಹತ್ಯೆ ಯಾರು ಮಾಡಿದ್ದಾರೆ ಅಂತ ಗೊತ್ತಾಗಿದೆ,ಅವ್ರನ್ನ ಹಿಡಿಯೋ ಕೆಲಸ ಆಗುತ್ತೆ ತನಿಖೆ ಹಂತದಲ್ಲಿ ಇರೋದ್ರೀಂದ ಬೇರೆ ಮಾಹಿತಿ ಕೊಡಲು ಸಾಧ್ಯವಿಲ್ಲ ಎಂದ್ರು.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments