Webdunia - Bharat's app for daily news and videos

Install App

ನೀವು ನಿರುದ್ಯೋಗಿಯೇ? ತಡವೇಕೆ, ಅರ್ಜಿ ಸಲ್ಲಿಸಿ ಉದ್ಯೋಗಿಯಾಗಿ

Webdunia
ಶುಕ್ರವಾರ, 28 ಅಕ್ಟೋಬರ್ 2016 (10:54 IST)
ಬೆಂಗಳೂರು: ಕೈಯ್ಯಲ್ಲಿ ಎರಡು, ಮೂರು ಡಿಗ್ರಿ ಇಟ್ಕೊಂಡವರಿಗೆ ಸರಿಯಾಗಿ ಜಾಬ್ ಸಿಗಲ್ಲ. ಅಂತದ್ರಲ್ಲಿ ಎಸ್.ಎಸ್.ಎಲ್.ಸಿ, ಪಿಯುಸಿ ಓದ್ಕೊಂಡವ್ರಿಗೆ ಎಲ್ಲಿ ಜಾಬ್ ಸಿಗ್ತಾವೆ... ಅನ್ನೋ ಮಾತು ಸಹಜ.


 
ಆದ್ರೆ, ಅಷ್ಟಕ್ಕೆ ಸುಮ್ಮನಾಗಿ ಕೈ ಕಟ್ಟಿ ಕೂತ್ಕೋಬಾರ್ದು. ಕೆಲಸ ಮಾಡೋವ್ರಿಗೆ ಬೇಕಾದಷ್ಟು ಕೆಲಸಗಳಿವೆ. ಅದ್ಕೆ ನೀವು ಕೂಡಾ ಸ್ವಲ್ಪ ಆಧುನಿಕವಾಗಬೇಕು. ತಂತ್ರಜ್ಞಾನದ ಕಡೆ ಸ್ವಲ್ಪ ಗಮನಹರಿಸಬೇಕು. ಅಂತರ್ಜಾಲವನ್ನು ಜಾಲಾಡಿದ್ರೆ ತಕ್ಕ ಮಟ್ಟಿಗಿನ ಕೆಲಸ ಗಿಟ್ಟಿಸ್ಕೋಬಹುದು. ಅದು ಅಲ್ದೆ, ನಾವು ಊಹೆಯೂ ಮಾಡದೆ ಇರೋ ಕೈ ತುಂಬ ಸಂಬಳ ಪಡೆಯುವ ಕೆಲಸಾನೂ ದೊರಕಬಹುದು. ಅಂತಹ ಅವಕಾಶ ನೀಡುವ ಅತರ್ಜಾಲದ ಒಂದಿಷ್ಟು ವಿಳಾಸ  ಇಲ್ಲಿ ನೀಡಿದ್ದೇವೆ. ನಿಮ್ಮ ವಯೋಮಾನ ಹಾಗೂ ಶೈಕ್ಷಣಿಕ ಅರ್ಹತೆಯ ಮೇಲೆ ನೀವು ಅಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು. ಮತ್ತೊಂದು ವಿಷಯ, ಇಲ್ಲಿ ಸರಕಾರಿ ಹುದ್ದೆಗೂ ಅರ್ಜಿ ಸಲ್ಲಿಸುವ ಅಂತರ್ಜಾಲದ ವಿಳಾಸವಿದೆ. ಆಲ್ ದಿ ಬೆಸ್ಟ್....

www.careerbuilder.co.in
www.careerlic.in
www.clickjobs.com
www.placementpoint.com
www.careerpointplacement.com
www.glassdoor.co.in
www.indtherightjob.com
www.employmentguide.com
www.JOBSTREET.com
www.JOBSDB.COM
www.AE.TIMESJOBS.COM
www.NAUKRIGULF.COM
www.NAUKRI.COM
www.GULFTALENT.COM
www.BAYAT.COM
www.MONSTER.COM
www.VELAI.NET
www.CAREESMA.COM
www.SHINE.COM
www.fresherslive.com
www.jobsahead.com
www.BABAJOBS.com
www.WISDOM.COM
www.indeed.co.in
www.sarkarinaukriblog.com
www.jobsindubai.com
www.jobswitch.in
www.jobs.oneindia.com
www.freshersworld.com
www.freejobalert.com
www.recruitmentnews.in
www.firstnaukri.com
www.freshnaukri.com
www.mysarkarinaukri.com
www.freshindiajobs.com
www.freshersopenings.in
www.freshersrecruitment.in
www.chennaifreshersjobs.com
www.govtjobs.allindiajobs.in
www.timesjobs.com
www.naukri.com
www.tngovernmentjobs.in
www.sarkariexam.co.in
www.govtjobs.net.in
www.indgovtjobs.in

www.recruitment.guru


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments