Webdunia - Bharat's app for daily news and videos

Install App

ಮಂತ್ರಾಲಯದಲ್ಲಿ ಗುರು ಸಾರ್ವಭೌಮರ ಆರಾಧನೆ

Webdunia
ಸೋಮವಾರ, 27 ಆಗಸ್ಟ್ 2018 (17:40 IST)
ಶ್ರೀ ಮಂತ್ರಾಲಯದ   ಗುರು ಸಾರ್ವಭೌಮ  ಶ್ರೀ ರಾಘವೇಂದ್ರ ಸ್ವಾಮಿಗಳ 347 ನೇ ಆರಾಧನೆ ಮಹೋತ್ಸವ
ಪ್ರಾರಂಭವಾಗಿ ಮೂರನೇ ದಿನಕ್ಕೆ ಕಾಲಿಟ್ಟಿದೆ. ಪೂಜೆ ಪುನಸ್ಕಾರಗಳೂಂದಿಗೆ ಮಠದಲ್ಲಿ ಪೂರ್ವಾರಾಧನೆ, ರಾಯರ  ಬೃಂದಾವನಕ್ಕೆ ಪಂಚಾಮೃತ ಅಭಿಷೇಕ, ಹೂ ಅಲಂಕಾರ ಮಾಡಲಾಗಿದೆ.

ಗುರು ರಾಘವೇಂದ್ರ ರ ಪಲಕ್ಕಿ ಉತ್ಸವ ಸಡಗರ ಮನೆ ಮಾಡಿದೆ. ಭಾಜಾ ವಾದ್ಯಗಳಿಂದ ಬೃಂದಾವನದಲ್ಲಿ ಪಲಕ್ಕಿ ಉತ್ಸವ ನಡೆಯುತ್ತಿದೆ. ಇಡೀ ಬೃಂದಾವನ ವಿವಿಧ ಬಗೆಯ ಪುಷ್ಪಗಳ ಅಲಂಕಾರದಿಂದ ಕಂಗೊಳಿಸುತ್ತಿದೆ. ಭಕ್ತ ಸಾಗರ ರಾಯರ ಪಾದಕ್ಕೆ ಮನಸೋತು ಭಕ್ತಿಯಿಂದ ಮೊರೆಹೋಗಿ ಇಷ್ಟಾರ್ಥ ಸಿದ್ಧಿಗಾಗಿ ಮೊರೆ ಹೋಗಿದೆ. ಗುರು ರಾಯರ‌ ದರ್ಶನ  ವೀಕ್ಷಿಸಲು ತುಂಗಾ ನೀರಿನಂತೆ ಭಕ್ತರು ಆಗಮಿಸುತ್ತಿದ್ದಾರೆ. ಕಾಮಧೇನು ಕರುಣಾಳುವಿನ  ಬೃಂದಾವನ ಭಕ್ತರ ಕೈಲಾಸವಾಗಿದೆ.

ಶ್ರೀ ರಾಘವೇಂದ್ರ ವಿಜಯ, ಶ್ರೀ ಜಗನ್ನಾಥ ದಾಸರ ದೃಷ್ಟಿಯಲ್ಲಿ ಶ್ರೀಗುರುರಾಜರು ವಿಷಯ ಕುರಿತು ಪ್ರವಚನ ನಡೆಯಿತು. ಆದೋನಿಯ ವಿದ್ವಾನ್ ಸುಸ್ವರಂ ನಾಗರಾಜಾಚಾರ್ಯ ಹಾಗೂ ಮಂತ್ರಾಲಯದ ವಿದ್ವಾನ್ ಭೀಮಸೇನಾಚಾರ್ಯ ಅವರಿಂದ ಪ್ರವಚನ ಕಾರ್ಯಕ್ರಮ ನಡೆಯಿತು. ರಾತ್ರಿ  ಉತ್ಸವ ಮೂರ್ತಿಯ ಸಿಂಹವಾಹ ಸೇವೆ  ಪಲ್ಲಕ್ಕಿ ಉತ್ಸವ ನಡೆಯಿತು.



 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಾಲ್ತುಳಿತ ಪ್ರಕರಣ: 52 ದಿನಗಳ ಬಳಿಕ ಬಿ ದಯಾನಂದ್ ಸೇರಿ ನಾಲ್ವರು ಪೊಲೀಸ್ ಅಧಿಕಾರಿ ಅಮಾನತು ಹಿಂಪಡೆದ ಸರ್ಕಾರ

ಯೂರಿಯಾ ಕೊರತೆ ವಿಚಾರದಲ್ಲಿ ಬಿಜೆಪಿಗೆ ಸವಾಲೆಸೆದ ಕೃಷಿ ಸಚಿವ ಚಲುವರಾಯಸ್ವಾಮಿ

ಬ್ಯಾಂಕಾಕ್‌ನ ಮಾರುಕಟ್ಟೆಯಲ್ಲಿ ಗುಂಡಿನ ದಾಳಿ: ದಾಳಿಕೋರ ಸೇರಿ 6 ಮಂದಿ ಸಾವು

ಬಿಜೆಪಿ ರಾಜಾಧ್ಯಕ್ಷ ನೇಮಕ ವಿಳಂಬದ ಹಿಂದಿನ ಕಾರಣ ಬಿಚ್ಚಿಟ್ಟ ಶಾಸಕ ಬಸನಗೌಡ ಪಾಟೀಲ್

ಶೋಷಿತರನ್ನು ಮತಬ್ಯಾಂಕ್ ಮಾಡಿ ವಂಚಿಸುತ್ತ ಬಂದ ಕಾಂಗ್ರೆಸ್ ಪಕ್ಷ: ವಿಜಯೇಂದ್ರ

ಮುಂದಿನ ಸುದ್ದಿ
Show comments