Webdunia - Bharat's app for daily news and videos

Install App

ಬಿಜೆಪಿ ಗೆ ಮತ್ತೊಬ್ಬ ರೌಡಿ ಶೀಟರ್ ಸೇರ್ಪಡೆ

Webdunia
ಶನಿವಾರ, 3 ಡಿಸೆಂಬರ್ 2022 (12:38 IST)
ಬೆಂಗಳೂರಿನಲ್ಲಿ ಮಾತ್ರ  ರೌಡಿಗಳು ಸೇರ್ಪಡೆ ಆಗುತ್ತಿಲ್ಲ.ಅರಮನೆ ನಗರಿ ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆಯಲ್ಲಿ ಬಿಜೆಪಿಗೆ ರೌಡಿ ಸೇರ್ಪಡೆಯಾಗ್ತಿದ್ದಾರೆ.ಕುಖ್ಯಾತ ರೌಡಿ ಶೀಟರ್ ಬೆತ್ತನಗೆರೆ ಶಂಕರ್ ಬಿಜೆಪಿಗೆ ಸೇರ್ಪಡೆಯಾಗಿದ್ದು,ರೌಡಿ ಶೀಟರ್ ಬೆತ್ತನೆಗೆರೆ ಶಂಕರ್ ಗೆ ಮಣಿ ಹಾಕಿದ್ದು ಯಾರು..?ಬಿಜೆಪಿ ಪಕ್ಷಕ್ಕೆ ಶಂಕರ್ ಕರೆತಂದವರು ಯಾರು..?ಹೆಚ್.ಡಿ.ಕೋಟೆ ಬಿಜೆಪಿ ಟಿಕೆಟ್ ಗಿಟ್ಟಿಸೋಕೆ ಈ ಪ್ಲಾನ್ ಮಾಡಿದ್ರಾ?ಶಂಕರ್ ಜೊತೆ ಸ್ಥಳೀಯ ನಾಯಕ ಪಾಪಣ್ಣ ಮಾತುಕತೆ ನಡೆಸಿದ್ರಾ?ಅದಕ್ಕೆ ಬಿಜೆಪಿ ಪ್ರ.ಕಾರ್ಯದರ್ಶಿ ಸಿದ್ದರಾಜು ಸಾಥ್ ನೀಡಿದ್ರಾಅಂತರಸಂತೆ ಜಿಲ್ಲಾಪಂಚಾಯತ್ ಟಿಕೆಟ್ ಕೊಡಿಸುವುದಾಗಿ ಭರವಸೆ ನೀಡಿದ್ರಾ?ಈ ಮೂಲಕ ಶಂಕರನನ್ನ ಹೆಚ್.ಡಿ.ಕೋಟೆಗೆ ಕರೆತಂದಿದ್ರಾ?ಬೆಂಗಳೂರಿನ ಬೆತ್ತನಗೆರೆಯಿಂದ ಹೆಚ್.ಡಿ.ಕೋಟೆಗೆ ಕರೆತಂದಿದ್ರಾ?ಪಕ್ಷಕ್ಕೆ ರೌಡಿ ಶೀಟರ್ ಕಳಂಕ ಅಂಟಿಕೊಳ್ಳಲು ಕಾರಣರಾದ್ರಾ?ಹೀಗೆ ನೂರಾರು ಪ್ರಶ್ನೆ ಕಾಡತೋಡಗಿದೆ.ಮೊನ್ನೆಯಷ್ಟೇ ಮೈಸೂರಿನಲ್ಲಿ  ಶಂಕರ್ ಪಕ್ಷ ಸೇರಿದರು.ಶಂಕರ್ ಸೇರ್ಪಡೆಯಿಂದ ಹಿರಿಯರಿಗೆ ಅಸಮಾಧಾನ ಶುರುವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮತಗಳ್ಳತನ ಆರೋಪ ಹೊರಿಸಿದ ಕಾಂಗ್ರೆಸ್ ಗೆ ಸೋನಿಯಾ ಗಾಂಧಿ ದಾಖಲೆ ತೋರಿಸಿದ ಬಿಜೆಪಿ

17ರಂದು ಧರ್ಮಸ್ಥಳಕ್ಕೆ ಭೇಟಿ: ಬಿ.ವೈ.ವಿಜಯೇಂದ್ರ

Arecanut Price: ಅಡಿಕೆ, ಕೊಬ್ಬರಿ ಬೆಳೆಗಾರರಿಗೆ ನಿರಾಸೆ

ಬೀದಿ ನಾಯಿ ಪರ ಬ್ಯಾಟಿಂಗ್ ಮಾಡಿದ ರಾಹುಲ್ ಗಾಂಧಿಗೆ ರಾತ್ರಿ ಒಮ್ಮೆ ಗಲ್ಲಿಗೆ ಹೋಗಿ ನೋಡಿ ಎಂದ ಪಬ್ಲಿಕ್

ಹರ್ ಘರ್ ತಿರಂಗಾ ಇಂದಿನಿಂದ: ನೀವೂ ಭಾಗಿಯಾಗಿ ಎಂದು ಕರೆ ನೀಡಿದ ವಿಜಯೇಂದ್ರ

ಮುಂದಿನ ಸುದ್ದಿ
Show comments