Webdunia - Bharat's app for daily news and videos

Install App

ಅನಂತಮೂರ್ತಿ "ಚಿಂತನೆಗಳ ಸಾಗರ" ಸಿಎಂ ಬಣ್ಣನೆ

Webdunia
ಶನಿವಾರ, 23 ಆಗಸ್ಟ್ 2014 (12:02 IST)
ಸಾಹಿತ್ಯದ ದಿಗ್ಗಜ ಅನಂತಮೂರ್ತಿ ನಿಧನದಿಂದ ರಾಜ್ಯ ಸಾಹಿತ್ಯ ಪ್ರಪಂಚಕ್ಕೆ ಅಪಾರ ನಷ್ಟವಾಗಿದ್ದು, ಅವರನ್ನು ಚಿಂತನೆಗಳ ಸಾಗರ ಎಂದು ಸಿಎಂ ಸಿದ್ದರಾಮಯ್ಯ ಅನಂತಮೂರ್ತಿ ನಿಧನಕ್ಕೆ ಶೋಕ ಸೂಚಿಸಿದ್ದಾರೆ.

ಕನ್ನಡ ಸಾಹಿತ್ಯದಲ್ಲಿ ನವ್ಯ ಚಳವಳಿಯ ಪ್ರವರ್ತಕ ಎಂದು ಅನಂತಮೂರ್ತಿಯನ್ನು ನೆನಪಿಸಿದ ಸಿದ್ದರಾಮಯ್ಯ, ಸಾಹಿತಿಗಳಿಗೆ ಸಾಮಾಜಿಕ ಜವಾಬ್ದಾರಿಇರಬೇಕು ಎಂದು ಸಲಹೆ ನೀಡುತ್ತಿದ್ದ ಅವರು, ಸಾರ್ವಜನಿಕ ಹಿಸಾಸಕ್ತಿಯ ಯಾವುದೇ ವಿಷಯವಾಗಿರಲಿ, ಧ್ವನಿ ಎತ್ತುತ್ತಿದ್ದರು ಎಂದು ನುಡಿದಿದ್ದಾರೆ.

ಅನಂತಮೂರ್ತಿ ನೈಜ ಸಮಾಜವಾದಿ ಮತ್ತು ಬುದ್ಧಿಜೀವಿ, ವಿವಿಧ ವಿಷಯಗಳ ಬಗ್ಗೆ ಅವರ ವಿಶಿಷ್ಟ ಅಭಿಪ್ರಾಯ ಮತ್ತು ಭಿನ್ನವಾಗಿ ವಿಶ್ಲೇಷಿಸುವ ರೀತಿಯಿಂದ ಚಿಂತನೆಗಳ ಸಾಗರವಾಗಿದ್ದರು ಎಂದು ಸಿಎಂ ಪ್ರತಿಪಾದಿಸಿದರು. ಕನ್ನಡ ಸಾಹಿತ್ಯದ ನಿಜವಾದ ರಾಯಭಾರಿ, ಅವರ ನಿಧನದಿಂದ ಕನ್ನಡ ಸಾಹಿತ್ಯ ಬಡವಾಗಿದೆ ಎಂದು ಹೇಳಿದರು. 
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments