Webdunia - Bharat's app for daily news and videos

Install App

ಸಂಭಾವನೆ: ನಿರ್ದೇಶಕರೊಂದಿಗೆ ನಟಿ ರಮ್ಯ ಮನಸ್ತಾಪ

Webdunia
ಬುಧವಾರ, 30 ಜುಲೈ 2014 (15:44 IST)
ಪುನೀತ್ ರಾಜಕುಮಾರ್ ಅಭಿನಯದ ದೊಡ್ಮನೆ ಮಗ ಚಿತ್ರದಲ್ಲಿ ನಾಯಕಿಯಾಗಿ ನಟಿಸಬೇಕಿದ್ದ ನಟಿ ರಮ್ಯ ನಿರ್ದೆಶಕರೊಂದಿಗಿನ ಸಂಭಾವನೆ ಮನಸ್ತಾಪದಿಂದಾಗಿ ಸಿನೆಮಾದಿಂದ ಹೊರಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ 
 
ಚಿತ್ರದಲ್ಲಿ ನಟಿಸಲು 75 ಲಕ್ಷ ರೂಪಾಯಿ ನೀಡುವಂತೆ ನಟಿ ರಮ್ಯ ನಿರ್ದೇಶಕರಿಗೆ ಬೇಡಿಕೆಯಿಟ್ಟಿದ್ದರು. ಆದರೆ, 75 ಲಕ್ಷ ರೂಪಾಯಿಗಳ ಸಂಭಾವನೆ ನೀಡುವುದು ಸಾಧ್ಯವಿಲ್ಲ ಎಂದು ನಿರ್ದೇಶಕ ಗೋವಿಂದ ತಿರಸ್ಕರಿಸಿದ್ದರು. 
 
ಸಂಭಾವನೆ ವಿಚಾರದಲ್ಲಿ ನಿನ್ನೆಯಿಂದ ಚರ್ಚೆಯಾಗಿತ್ತು ಆದರೆ, ಕೊನೆಗೂ ಚರ್ಚೆ ಫಲಪ್ರದವಾಗದಿರುವುದರಿಂದ ಇದೀಗ ವಿವಾದಕ್ಕೆ ಕಾರಣವಾಗಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments