Select Your Language

Notifications

webdunia
webdunia
webdunia
webdunia

ಕಾರು, ಕೆಎಸ್ಸಾರ್ಟಿಸಿ ಬಸ್ ನಡುವೆ ಡಿಕ್ಕಿ: ಮೂವರ ಸಾವು

ಕಾರು, ಕೆಎಸ್ಸಾರ್ಟಿಸಿ ಬಸ್ ನಡುವೆ ಡಿಕ್ಕಿ:  ಮೂವರ ಸಾವು
ಹಾಸನ , ಸೋಮವಾರ, 1 ಸೆಪ್ಟಂಬರ್ 2014 (17:56 IST)
ಕಾರು ಮತ್ತು ಕೆಎಸ್‌ಆರ್‌ಟಿಸಿ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಹಾಸನದ ಆಲೂರು ತಾಲೂಕು ಮಾವನೂರು ಕ್ರಾಸ್ ಬಳಿ ಸಂಭವಿಸಿದೆ. ಒಂದು ಮಗು ಸೇರಿ ಇನ್ನೂ ಐದು ಮಂದಿಯ ಸ್ಥಿತಿ ಗಂಭೀರವಾಗಿದ್ದು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

 ಹಾಸನ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಸ್ ಚಾಲಕ ಚಂದ್ರಯ್ಯನನ್ನು ಪೊಲೀಸರು ವಶಕತ್ಕೆ ತೆಗೆದುಕೊಂಡು ತನಿಖೆ ನಡೆಸಿದ್ದಾರೆ.

ಬಸ್ ಹಾಸನದಿಂದ ಕೊಡ್ಲಿಪೇಟೆಗೆ ತೆರಳುತ್ತಿತ್ತು. ಕಾರು ಸಕಲೇಶಪುರದಿಂದ ಹಾಸನ ಕಡೆಗೆ ತೆರಳುತ್ತಿದ್ದಾಗ ಮುಖಾಮುಖಿ ಡಿಕ್ಕಿ ಸಂಭವಿಸಿದೆ. 

Share this Story:

Follow Webdunia kannada