Webdunia - Bharat's app for daily news and videos

Install App

ಬೆಂಗಳೂರಿಗರಿಗೆ ತಟ್ಟಿದ ಆಧಾರ್ ಅಪ್ ಡೇಟ್ ಸಂಕಷ್ಟ

Webdunia
ಭಾನುವಾರ, 16 ಜುಲೈ 2023 (12:59 IST)
ಆಧಾರ್ ಅಪ್ ಡೇಟ್ ಮಾಡಿಸಲು ಜನರು ಪರದಾಟ ನಡೆಸ್ತಿದ್ದಾರೆ.ಮಲ್ಲೇಶ್ವರಂನ ಬೆಂಗಳೂರು 1 ಸೇವಾಕೇಂದ್ರದಲ್ಲಿ ಜನರು ಆಕ್ರೋಶ ಹೊರಹಾಕಿದ್ದಾರೆ.ಆಧಾರ್ ಅಪ್ ಡೇಟ್ ಮಾಡಲು ದಿನಕ್ಕೆ 60 ಟೋಕನ್ ನಿಗಧಿ ಮಾಡಿದ್ದು,ಬೆಳಗ್ಗೆ 5 ಗಂಟೆಗೆ ಬಂದ್ರೂ ಟೋಕನ್ ಸಿಗದೇ ಪರದಾಟ ನಡೆಸಿದ್ದಾರೆ.ಬೆಂಗಳೂರು 1 ಕೇಂದ್ರದ ವ್ಯವಸ್ಥೆಗೆ ಹಿರಿಯ ನಾಗರೀಕರು ಕಿಡಿಕಾರಿದ್ದಾರೆ.
 
ಬೆಳಗ್ಗೆಯಿಂದ ಇಲ್ಲೇ ಕಾದು ಕುಳಿತಿದ್ದೇವೆ.ಟೋಕನ್ ಇಲ್ಲ ಅಂತಿದ್ದಾರೆ, ಇಲ್ಲಿ ಇಲ್ಲದೇ ಇದ್ದವರಿಗೆ ಟೋಕನ್ ಕೊಟ್ಟಿದ್ದಾರೆ ಅಂತಾ ಆರೋಪ ಮಾಡಿದ್ದು,ಸಿಗುವುದೊಂದು ಭಾನುವಾರ ಅದರಲ್ಲೂ ಹೀಗೆ ಕಾಯಬೇಕು.ಇದೆಲ್ಲ ಯಾವಾಗ ಸರಿಯಾಗುತ್ತೆ ಅಂತಾ ಜನರು ಕಿಡಿಕಾರಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments