Webdunia - Bharat's app for daily news and videos

Install App

ಗಂಡನ ಬಳಿಯೇ 1. ಕೆ.ಜಿ ಚಿನ್ನ ದೋಚಿದ್ದ ಪತ್ನಿ ಅರೆಸ್ಟ್

Webdunia
ಮಂಗಳವಾರ, 4 ಜುಲೈ 2017 (16:51 IST)
ಖತರ್ನಾಕ್ ಪತ್ನಿಯೊಬ್ಬಳು ತನ್ನ ಪತಿ ಬಳಿಯೇ ಒಂದು ಕೆಜಿ ಚಿನ್ನಾಭರಣ ದೋಚಿ ಬಂಧನಕ್ಕೀಡಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬಂಧಿತ ಮಹಿಳೆಯನ್ನ ನಾಗಲಕ್ಷ್ಮೀ ಎಂದು ಗುರ್ತಿಸಲಾಗಿದೆ.

ಬೆಂಗಳೂರಿನ ಚೆಮ್ಮನೂರು ಜ್ಯುವೆಲ್ಲರ್ಸ್`ನಲ್ಲಿ ಕೆಲಸ ಮಾಡುತ್ತಿದ್ದ ಮುನಿಯಪ್ಪನ್ ಎಂಬಾತ ಫೆಬ್ರವರಿ 21ರಂದು 1 ಕೆ.ಜಿ ಚಿನ್ನಾಭರಣವನ್ನ ಸೇಲಂಗೆ ಕೊಂಡೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಗಂಡನಿಗೆ ಜ್ಯೂಸ್`ನಲ್ಲಿ ನಿದ್ದೆ ಮಾತ್ರೆ ಬೆರೆಸಿ ಕುಡಿಸಿದ ಪತ್ನಿ ನಾಗಲಕ್ಷ್ಮೀ ಬಳಿಕ ಆಭರಣ ದೋಚಿದ್ದಾಳೆಂದು ಆರೋಪಿಸಲಾಗಿದೆ.

ಇದನ್ನೂ ಓದಿ.. ಕಾಮದ ಕಿಚ್ಚು: ಮಾವನ ಜೊತೆ ಓಡಿಹೋಗಿ ಮದುವೆಯಾದ ಸೊಸೆ..!

ಪ್ರಕರಣದ ಬಳಿಕ ಬಸ್`ನಲ್ಲಿ ಚಿನ್ನ ದರೋಡೆಯಾಗಿದೆ ಎಂದು ಕಥೆ ಕಟ್ಟಲಾಗಿತ್ತು. ಇದೀಗ, ಪ್ರಕರಣ ಭೇದಿಸಿರುವ ಎಸ್.ಜೆ. ಪಾರ್ಕ್ ಪೊಲೀಸರು ಕದ್ದ ಬಂಗಾರದ ಗಟ್ಟಿಗಳನ್ನ ಮಾರಲು ಯತ್ನಿಸುತ್ತಿದ್ದಾಗ ಪತ್ನಿ ನಾಗಲಕ್ಷ್ಮಿಯನ್ನ ಬಂಧಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments